ಚಿತ್ರದುರ್ಗ : ತಾರಾಬಾಯಿ ಗುಜ್ಜಾರ್ ನಿಧನ

0 Min Read

 

ಸುದ್ದಿಒನ್, ಚಿತ್ರದುರ್ಗ, ಜೂನ್. 02 : ನಗರದ ದೊಡ್ಡಪೇಟೆಯ ಕರುವಿನಕಟ್ಟೆ ಸರ್ಕಲ್ ವಾಸಿ ದಿವಂಗತ ಗಂಗೋಜಿರಾವ್ ರವರ ಧರ್ಮಪತ್ನಿ ಹಾಗೂ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರದ ಜಿ.ಕಿರಣ್ ಗುಜ್ಜಾರ್ ಇವರ ತಾಯಿ ಶ್ರೀಮತಿ ತಾರಾಬಾಯಿ ಗುಜ್ಜಾರ್ (94) ಸೋಮವಾರ ಮಧ್ಯಾಹ್ನ 1-30 ಕ್ಕೆ ನಿಧನರಾದರು.

ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *