ಚಿತ್ರದುರ್ಗ :ಅಕ್ರಮವಾಗಿ ಮಾರಲು ತಂದಿದ್ದ ಹಂದಿ ಚಿಪ್ಪು ಜಪ್ತಿ ; ಐವರ ಬಂಧನ

suddionenews
0 Min Read

ಚಿತ್ರದುರ್ಗ, (ಅ.27) : ಚಿಪ್ಪು ಹಂದಿಯನ್ನು ಬೇಟೆಯಾಡಿ ಹೊರರಾಜ್ಯಗಳಿಗೆ ಮಾರುವ ತಂಡದ ಐವರನ್ನು ಹೊಳಲ್ಕೆರೆಯ ವಲಯ ಅಧಿಕಾರಿ ವಸಂತ್ ಕುಮಾರ್ ಹಾಗೂ ಚಿತ್ರದುರ್ಗ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕ ರಘುರಾಮ್ ಮತ್ತು ವಿಶೇಷ ತಂಡದವರು ಬುಧವಾರ ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಬಂಧಿತರು ಹೊಳಲ್ಕೆರೆ ಹೊಸದುರ್ಗ ಮತ್ತು ಹಿರಿಯೂರು ತಾಲೂಕಿಗೆ ಸೇರಿದವರಾಗಿದ್ದಾರೆ.

ಬಂಧಿತರಿಂದ 3.5 ಕೆಜಿ ಚಿಪ್ಪು ಹಂದಿಯ ಚಿಪ್ಪುಗಳು, ಎಂಟು ಮೊಬೈಲ್ ಹಾಗೂ ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *