ಸುದ್ದಿಒನ್, ಚಿತ್ರದುರ್ಗ, ಮೇ. 05 : ನಗರದ ಜೆಸಿಆರ್ ಬಡಾವಣೆ, 1 ನೇ ಕ್ರಾಸ್ ನಿವಾಸಿ ಪಾರ್ವತಮ್ಮ (83 ವರ್ಷ) ಅವರು ಸೋಮವಾರ ರಾತ್ರಿ ನಿಧನರಾದರು.

ಮೃತರು ಜೆಸಿಆರ್ ಬಡಾವಣೆಯ ಮಾಜಿ ನಗರಸಭಾ ಸದಸ್ಯ ಬಿ.ಎಲ್. ರವಿಶಂಕರ್ ಬಾಬು ಸೇರಿದಂತೆ ಐವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಗರದ ಕನಕ ವೃತ್ತದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾನ್ಹ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಿ.ಎಲ್. ರವಿಶಂಕರ್ ಬಾಬು : 9845070533




















