ಚಿತ್ರದುರ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕ

1 Min Read

 

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಚಿತ್ರದುರ್ಗ: ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾಕ್ಕೆ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ನೇಮಕ ಮಾಡಲಾಗಿದೆ.

ಜಿಲ್ಲಾಧ್ಯಕ್ಷರಾಗಿ ಹಿರಿಯೂರಿನ ವೈ.ಸೈಯದ್ ನವಾಜ್,
ಜಿಲ್ಲಾ ಉಪಾಧ್ಯಕ್ಷರುಗಳಾಗಿ ನಾಯಕನಹಟ್ಟಿ ಇಸ್ಮಾಯಿಲ್ ಜಬೀವುಲ್ಲಾ, ಹೊಳಲ್ಕೆರೆಯ ಹಾರೂನ್ ರಷೀದ್, ಭರಮಸಾಗರದ ದಾದಾಬುಡೇನಿ, ಮೊಳಕಾಲ್ಮುರಿನ ರಹಮತ್‍ವುಲ್ಲಾ(ಮುನ್ನ) ಹೊಸದುರ್ಗದ ಕರೀಂಆಲಿ, ಚಿತ್ರದುರ್ಗದ ಶಂಶೀರ್, ಪ್ರಧಾನ ಕಾರ್ಯದರ್ಶಿಗಳಾಗಿ
ಚಿತ್ರದುರ್ಗದ ವಿ.ಷಾಹೀದ್, ನಾಗಸಮುದ್ರದ ಸೈಫುಲ್ಲಾ, ಕಾರ್ಯದರ್ಶಿಗಳಾಗಿ ಹಿರಿಯೂರಿನ ಮುಬಾರಕ್‍ಮುಲ್ಲಾ, ಅಬ್ದುಲ್ ಅಮ್ಜದ್‍ಪಾಷ, ಮೊಳಕಾಲ್ಮುರಿನ ಇಸ್ಮಾಯಿಲ್,
ಚಿಕ್ಕಜಾಜೂರಿನ ಇರ್ಫಾನ್, ಚಿತ್ರದುರ್ಗದ ಆರೀಫ್, ಹೊಸದುರ್ಗದ ಆಸೀಫ್, ಕೋಶಾಧ್ಯಕ್ಷರಾಗಿ ಹಿರಿಯೂರಿನ ಇಬ್ರಾಹಿಂ ಖಲೀಲ್‍ವುಲ್ಲಾ, ಕಚೇರಿ ಕಾರ್ಯದರ್ಶಿಯಾಗಿ ಚಿತ್ರದುರ್ಗದ ಮೊಹಮದ್ ಮುಬಾರಕ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾಗಿ ಹಿರಿಯೂರಿನ ಇಸ್ಮಾಯಿಲ್ ಜಬೀವುಲ್ಲಾ(ಸದ್ದು) ಮೊಳಕಾಲ್ಮುರು ಬೊಮ್ಮಕ್ಕನಹಳ್ಳಿಯ ಮುನಾಫ್, ಹಿರಿಯೂರಿನ ಫಯಾಜ್, ನಾಯಕನಹಟ್ಟಿಯ ಮೊಸೀನ್, ಹೊಸದುರ್ಗದ ಇನಾಯತ್ ಹೇರೂರು, ಚಿಕ್ಕಜಾಜೂರಿನ ಅಮೀನ್, ಮೊಳಕಾಲ್ಮುರಿನ ಹಾರೂನ್ ರಷೀದ್, ಹಿರಿಯೂರಿನ ಫಹಮಿದುನ್ನಿಸಾ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *