ಚಿತ್ರದುರ್ಗ | ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದ ಬಿಗ್ ಬಸ್ ಸ್ಪರ್ಧಿ‌ ಚಂದ್ರಪ್ರಭ

0 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿ, “ಗಿಚ್ಚಿ ಗಿಲಿಗಿಲಿ” ಮತ್ತು “ಮಜಾಭಾರತ” ಹಾಸ್ಯ ನಟ, ಚಂದ್ರಪ್ರಭ ಅವರು ಚಿತ್ರದುರ್ಗ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಹಿರಿಯೂರು ಪ್ರಸನ್ನ ಮಾಜಿ ಜಿ ಪಂ ಸದಸ್ಯ ವೀರಭದ್ರಪ್ಪ, ವಕೀಲ ಕರಿಯಪ್ಪ, ಡಾ.ರೇವಣಸಿದ್ದಪ್ಪ, ಕರಾಟೆ ತಿಮ್ಮೇಶ, ಬೆಂಗಳೂರು ಮುನಿಯಪ್ಪ, ಗುತ್ತಿಗೆದಾರ ಲಕ್ಷ್ಮಣ, ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

Share This Article
Enable Notifications OK No thanks