ದೇವೇಗೌಡರ ಕಾಲು ಹಿಡಿದು ಡಿಸಿಎಂ ಆದ್ರು, ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದ್ರೂ : ಸಿದ್ದರಾಮಯ್ಯ ಬಗ್ಗೆ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ..!

0 Min Read

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಜೆಡಿಎಸ್ ನಲ್ಲಿ ಇದ್ದಾಗ ದೇವೇಗೌಡ ಅವರ ಕಾಲು ಹಿಡಿದು ಡಿಸಿಎಂ ಆದವರು ಸಿದ್ದರಾಮಯ್ಯ. ಬಳಿಕ ಕಾಂಗ್ರೆಸ್ ಗೆ ಬಂದಾಗ ಸೋನಿಯಾ ಗಾಂಧಿ ಅವರ ಕಾಲು ಹಿಡಿದು ಸಿಎಂ ಆಗಿದ್ದಾರೆ ಎಂದಿದ್ದಾರೆ.

ದಲಿತರ ಕುತ್ತಿಗೆ ಇಸುಕಿ, ಪರಮೇಶ್ವರ್ ಸೋಲಿಸಿ ಸಿಎಂ ಆದ್ರಿ. ಸಿದ್ದರಾಮಯ್ಯ ಒಬ್ಬ ಇಸ್ಪೀಟ್ ಗಿರಾಕಿ. ಎಲ್ಲಿ ಕೂರುತ್ತಾರೋ ಅಲ್ಲಿ ನಿದ್ದೆ ಮಾಡುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *