Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಳ್ಳಕೆರೆ | ಕೆರೆ ಏರಿ ಹೊಡೆಯುವ ಭೀತಿ : ನಾಯಕನಹಟ್ಟಿ ರಸ್ತೆ ಬಂದ್

Facebook
Twitter
Telegram
WhatsApp

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 22 : ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆರೆ, ಕಾಲುವೆ ಅಪಾಯ ಮಟ್ಟದಲ್ಲಿ ಹರಿದರೆ ಇಲ್ಲೊಂದು ಐತಿಹಾಸಿಕ ಕೆರೆ ಏರಿಯಲ್ಲಿ ನೀರು ಸೋರಿಯಾಗುತ್ತಿದ್ದು ಒಂದು ಅಡಿ ನೀರು ಬಂದರೆ ಕೆರೆ ಏರಿ ಒಡೆದು ಮೇಲೆ ಚಳ್ಳಕೆರೆ ನಗರಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ.

ಹಲವು ವರ್ಷಗಳ ಬಳಿಕ ನಗರದ ಸಮೀಪ ಇರುವ ಕರೆಕಲ್ಲು ಕೆರೆ ತುಂಬಿ ಏರಿಯಾ ಮೇಲೂ ಸಹ ನೀರು ಬರುವ ಹಂತಕ್ಕೆ ತಲುಪಿದೆ. ಕೆಲವು ಕಡೆ ಕೆರೆ ಏರಿಯಲ್ಲಿ ರಂದ್ರವಾಗಿ ನೀರು ಹೊರ ಹೋಗುತ್ತಿದೆ.
ಕೆರೆ ಏರಿ ಮೇಲೆ ನೀರು ನುಗ್ಗು ಭೀತಿ ಎದರುಗಿದ್ದು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೆಸಿಬಿ ಹಾಗೂ ಕೊರೆಯುವ ಯಂತ್ರದ ಸಾಹಯದಿಂದ ಸಿಮೆಂಟ್ ಹಾಗೂ ಕಬ್ಬಿಣ ನಿರ್ಮಾಣದಿಂದ ಮಾಡಲಾಗಿದ್ದ ಕೆರೆ ಕೋಡಿ ತಗ್ಗಿಸುವ ಕಾರ್ಯ ನಡೆಯುತ್ತಿದ್ದು ಮುನ್ನೆಚ್ಚರಿಕೆ ಯಾಗಿ ನಾಯಕನಹಟ್ಟಿಗೆ ಹೋಗುವ ರಸ್ತೆ ಬಂದ್ ಮಾಡಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಪಿ ಯೋಗೀಶ್ವರ್ ಗೆ ಕಾಂಗ್ರೆಸ್ ನಿಂದ ಆಫರ್ ಬಂದಿದ್ಯಾ..? ಸ್ವತಃ ಸಿಪಿವೈ ಹೇಳಿದ್ದೇನು..?

ರಾಮನಗರ: ಚನ್ನಪಟ್ಟಣ ಕ್ಷೇತ್ರ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎರಡು ಪಕ್ಷಗಳಿಂದ ಯಾರು ನಿಲ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಕಾಂಗ್ರೆಸ್ ನಿಂದ ಸಿಪಿ ಯೋಗೀಶ್ವರ್ ಗೆ ಆಫರ್ ಹೋಗಿದೆ ಎನ್ನಲಾಗಿದೆ. ಝ ಎಲ್ಲಾ

ಚಿತ್ರದುರ್ಗ | ಬೈಕ್ ಗೆ ಲಾರಿ ಡಿಕ್ಕಿ : ವಿದ್ಯಾರ್ಥಿ ಸಾವು

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಬೈಕ್ ಗೆ ಲಾರಿ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚೇತನ್ ಕುಮಾರ್ 

ಏರುತ್ತಲೆ ಇದೆ ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಲಕ್ಷ ದಾಟಿದ ಬೆಳ್ಳಿ..!

ಬರೀ 10 ಗ್ರಾಂ ಚಿನ್ನ ತೆಗೆದುಕೊಳ್ಳಬೇಕು ಅಂದ್ರೆ ಎಂಭತ್ತು ಸಾವಿರಕ್ಕೂ ಹಡಚ್ಚು ಹಣ ಕೊಡಬೇಕು ಅಂದಾಗ ಮಧ್ಯಮ ವರ್ಗದವರು, ಬಡವರು ಏನು ಯೋಚನೆ ಮಾಡಲು ಸಾಧ್ಯ. ಪ್ರತಿದಿನ ಹಾಕಿಕೊಳ್ಳುವ ನೆಕ್ ಚೈನ್ ಕೂಡ 10

error: Content is protected !!