Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಮಿತಾಬ್ ಬಚ್ಚನ್ ನಟಿಸಿದ್ದ ಆ ಜಾಹೀರಾತು ಪ್ರಸಾರ : ಕಂಪನಿಗೆ ನೋಟೀಸ್ ನೀಡಿದ ಬಿಗ್ ಬಿ..!

Facebook
Twitter
Telegram
WhatsApp

ಸ್ಟಾರ್ ಗಳು ಅಂದ್ರೆ ಅವರಿಗೆ ಆದಂತ ಫ್ಯಾನ್ ಫಾಲೋವರ್ಸ್ ಇರ್ತಾರೆ. ತಮ್ಮ ನೆಚ್ಚಿನ ನಟರು ಏನು ಮಾಡ್ತಾರೋ ಅಂಥದ್ದನ್ನೇ ಅಭಿಮಾನಿಗಳು ಮಾಡ್ತಾರೆ. ಬಿಗ್ ಸ್ಟಾರ್ ಗಳು ಅಂದ್ರೆ ಒಂಥರ ಮಾರ್ಗದರ್ಶಕರಿದ್ದಂತೆ. ತೆರೆಯ ಮೇಲೆ ಅವರು ಮಾಡುವ ಪಾಸಿಟಿವ್ ಅಥವಾ ನೆಗೆಟಿವ್ ಕಾರ್ಯಗಳನ್ನ ಅಭಿಮಾನಿಗಳು ನೋಡಿರ್ತಾರೆ. ಹೀಗಾಗಿ ಸ್ಟಾರ್ ಗಳಾದವ್ರು ಆದಷ್ಟು ಉತ್ತಮ ಸಮಾಜಕ್ಕಾಗಿ ಸಂದೇಶ ಕೊಡುವಂತ ಪಾತ್ರಗಳಲ್ಲೇ ಅಭಿಮಾನಿಗಳಿಗೆ ಕಾಣಿಸಿಕೊಳ್ಳಬೇಕಾಗುತ್ತದೆ.

ಆಧರೆ ಬಾಲಿವುಡ್ ನ ಹಲವು ಸ್ಟಾರ್ ಗಳು ಪಾನ್ ಮಸಾಲಾ, ಗುಟ್ಕಾ ಈ ರೀತಿಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಪಾನ್ ಮಸಾಲಾದಂತ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಅಮಿತಾಬ್ ಬಚ್ಚನ್ ಅದರಿಂದ ಹೊರಗೆ ಬರುವ ನಿರ್ಧಾರವನ್ನು ಮಾಡಿದ್ರು.

ಅಮಿತಾಬ್ ಬಚ್ಚನ್ ಪಾನ್ ಮಸಾಲಾ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಮುರಿದುಕೊಂಡ ಹೊರ ಬಂದಿದ್ದಾರೆ. ಆದ್ರೆ ಆ ಕಂಪನಿ ಮಾತ್ರ ಆ ಜಾಹೀರಾತು ಪ್ರಸಾರ ಮಾಡೋದನ್ನ ನಿಲ್ಲಿಸಿಲ್ಲ. ಹೀಗಾಗಿ ಅಮಿತಾಬ್ ಬಚ್ಚನ್ ಪರ ವಕೀಲರು ಆ ಕಂಪನಿಗೆ ನೊಟೀಸ್ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

error: Content is protected !!