Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಅಂಬೇಡ್ಕರ್.. ಗಾಂಧೀಜಿ ಬಗ್ಗೆ ಮಾತಾಡಬಾರದು ಅಂತ ಸಿಟಿ ರವಿ ಹೈಡ್ರಾಮಾ ಮಾಡಿದ್ರಾ..? ; ಮಧು ಬಂಗಾರಪ್ಪ ಹೇಳಿದ್ದೇನು..?

---Advertisement---

 

ಬೆಂಗಳೂರು: ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿ ನಡೆಸಿ, ಆಕ್ರೋಶ ಹೊರ ಹಾಕಿದ್ದಾರೆ. ಅಶೋಕ್.. ಗೂಂಡಾಗಿರಿ ಅಂತ ಹೇಳಿ ಅವರೇ ಗೂಂಡಾಗಿರಿ ಮಾಡಿದ್ರು. ಸದ್ಯ ಪೊಲೀಸರು ಸಿಟಿ ರವಿಯನ್ನ ಕಾಪಾಡಿದ್ರು. ಪೊಲೀಸರು ರಕ್ಷಣೆಯನ್ನೇ ಮಾಡಬೇಕಿರೋದು. ಮಹಾತ್ಮಾ ಗಾಂಧಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಎರಡು ಕಣ್ಣಿದ್ದಂತೆ. ಆ ಎರಡನದನು ಒಟ್ಟಿಗೆ ನೋಡಿದ್ರೆ ಮಾತ್ರ ನಾವೂ ಮನುಷ್ಯರಾಗಿರ್ತೇವೆ ವಿನಃ, ಈ ಬಿಜೆಯವರ ತರಹ ಬಹುಶಃ ಅವರು ಗೂಡ್ಸೆ ಅವರ ಫೋಟೋ ಹಾಕಿ ಬಿಡ್ತಾರೆ. ಅವರು ಗೂಡ್ಸೆಯನ್ನ ದೇವರ ಸ್ಥಾನದಲ್ಲಿ ನೋಡುವವರು. ಇಂಥದ್ದನ್ನ ನಾವೂ ಖಂಡಿಸಬೇಕಿದೆ. ಸಿಟಿ ರವಿ ಅವರು ಮಾಡಿದ್ದು ಹೀನಾಯವಾದಂತದ್ದು.

ಪವಿತ್ರಾವಾದಂತ ಆ ಸ್ಥಳದಲ್ಲಿ ಆ ಒದ ಬಳಸಬಾರದು. ಸಾಮಾನ್ಯವಾಗಿಯೂ ಆ ಪದ ಬಳಕೆ ಮಾಡಬಾರದು ಜನಪ್ರತಿನಿಧಿಗಳು. ನನ್ನನ್ನು ಸೇರಿ. ಏನೋ ಮಿಸ್ ಆಗಿ ಬೇಡದ ಪದ ಬಳಕೆಯಾದಾಗಲೂ ಕ್ಷಮೆ ಕೇಳ್ತೀವಿ. ಆದರೆ ಅವರಿಂದ ಅದು ಆಗಲಿಲ್ಲ. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಿಂದ ಹಿಸ್ಟರಿ ತಗೊಂಡ್ರು ಬರೀ ಇದೆ ಆಗಿರೋದು. ಅವರ ಹಣೆಬರಹಕ್ಕೆ ಬಂಗರಪ್ಪಾಜೀ ಹೋಗದೆ ಇದ್ದರೆ ಗೆಲ್ಲುತ್ತಾನೇ ಇರಲಿಲ್ಲ. ಇದು ಬಿಜೆಯವರ ಸ್ಟಂಟ್. ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಮಾತಾಡಿದ್ರೆ ಡೈವರ್ಟ್ ಮಾಡ್ತಾರೆ. ಅವರ ಬಗ್ಗೆ ಯಾರಿಗೂ ಗೊತ್ತಾಗಬಾರದು. ಅಂಬೇಡ್ಕರ್ ಅವರ ಬಗ್ಗೆ ಮಾತಾಡುವಾಗ ಬದಲಾವಣೆ ಮಾಡ್ತಾರೆ. ನಮ್ಮ ಪಕ್ಷದವರೆಲ್ಲ ಅಂಬೇಡ್ಕರ್ ಅವರ ಫೋಟೋ ಹಿಡಿದುಕೊಂಡಿದ್ದೆವು. ಕೊನೆಗೆ ಅವರಿಗೆ ತಡೆಯುವುದಕ್ಕೆ ಆಗದೆ, ಬಿಜೆಪಿಯಿಂದ ಗೆದ್ದ ದಲಿತ ಸಮುದಾಯದವರು ನಮ್ಮದೇ ಫೋಟೋ ಹಿಡಿದು ಕೂತರು. ಯಾಕಂದ್ರೆ ಅವರ ರೈಟ್ಸ್ ಹಂಗಿದೆ. ಅಂಬೇಡ್ಕರ್ ಅವರ ಬಗ್ಗೆ ಚರ್ಚೆಯಾಗಬಾರದು ಅಂತ ಈ ರೀತಿ ಮಾಡಿದ್ದಾರೆ.

ಕಾನೂನು ಬದ್ಧವಾಗಿ ಬಿಡಿ ಎಂದಿದ್ದರೆ ಅವರು ಜಾಮೀನು ತೆಗೆದುಕೊಂಡಿದ್ದಾರೆ. ಕಾನೂನಿನಲ್ಲಿ ಇದೆಯಾ ಆ ಪದ ಬಳಕೆ ಮಾಡಬಹುದು ಎಂದು. ಬಿಜೆಪಿಯವರು ಪ್ರತಿಭಟನೆ ಮಾಡಿದ್ರಲ್ಲ ಮಂಗಳೂರಲ್ಲಿ ಈ ಪದ ಬಳಕೆ ಒಳ್ಳೆಯದು ಅಂತಾರೆ ಅವರು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment