Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅನಂತ್ ಅಂಬಾನಿ ಮದುವೆಗೆ ಆಲಿಯಾ ಭಟ್ ಧರಿಸಿದ್ದ 2 ಕೋಟಿ ಬೆಲೆ : ಏನಿದರ ವಿಶೇಷತೆ..?

Facebook
Twitter
Telegram
WhatsApp

 

 

 

ಸುದ್ದಿಒನ್ :  ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ. ಕಳೆದ ಕೆಲವು ತಿಂಗಳುಗಳಿಂದ ಮುಖೇಶ್ ಅಂಬಾನಿ ಕಿರಿಯ ಮಗನ ಮದುವೆ ಸಂಭ್ರಮ ನಡೆಯುತ್ತಲೇ ಇದೆ. ನಿನ್ನೆ ಸಂಜೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೆದಿದೆ. ನಿನ್ನೆ, ಇವತ್ತು ಹಾಗೂ ನಾಳೆ ಜಿಯೋ ವರ್ಲ್ಡ್ ನಲ್ಲಿ ಈ ಸಂಭ್ರಮ ಹಾಗೇ ಇರಲಿದೆ. ಬಾಲಿವುಡ್ ತಾರೆಯರು, ರಾಜಕೀಯ ಗಣ್ಯರು, ವಿಶ್ವದ ಶ್ರೀಮಂತರು ಭಾಗಿಯಾಗಲಿದ್ದಾರೆ. ಇವತ್ತು ಬಾಲಿವುಡ್ ನ ದಿಗ್ಗಜರೆಲ್ಲ ಮದುವೆಗೆ ಆಗಮಿಸಿದ್ದರು.

ಬಾಲಿವುಡ್ ಮಂದಿ ತೊಟ್ಟ ಡ್ರೆಸ್ ಗಳನ್ನ ನೋಡುವುದಕ್ಕೇನೆ ಇವತ್ತು ಅದ್ಭುತವಾಗಿತ್ತು. ಟಾಲಿವುಡ್, ಬಾಲಿವುಡ್ ಸೆಲೆಬ್ರೆಟಿಗಳು ಕೋಟಿ ಕೋಟಿ ವೆಚ್ಚದ ಬಟ್ಟೆಗಳನ್ನು ತೊಟ್ಟು ಅಂಬಾನಿ ಮನೆಯ ಮದುವೆಗೆ ಬಂದಿದ್ದರು. ಇವತ್ತು ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ರಾಣಿ ಕಲರ್ ಸೀರೆಯನ್ನುಟ್ಟು ಎಲ್ಲರ ಗಮನ ಸೆಳೆದಿದ್ದರು. ಆ ಸೀರೆ ಸುಮಾರು 160 ವರ್ಷಗಳ ಹಿಂದಿನದ್ದು. ಆ ಸೀರೆಯ ಬೆಲೆ ಬರೋಬ್ಬರಿ 2 ಕೋಟಿ.

ಈ ಸೀರೆಯನ್ನು ಬಾಲಿವುಡ್ ಆಕ್ಟರ್ ಗಳ ಡಿಸೈ‌ನರ್ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ್ದರು. ಶುದ್ಧ ರೇಷ್ಮೆ ಮತ್ತು ಝರಿಯನ್ನು ಬಳಸಿ ತಯಾರು ಮಾಡಲಾಗಿದೆ. ಜೊತೆಗೆ ಆಲಿಯಾ ಭಟ್ ಧರಿಸಿದ್ದ ಸೀರೆಯಲ್ಲಿ 6 ಗ್ರಾಂ ಶುದ್ಧ ಚಿನ್ನವನ್ನು ಬಳಸಲಾಗಿದೆ.  ಟಾಪ್‌ಲೆಸ್ ಬ್ಲೌಸ್‌ನೊಂದಿಗೆ ಜೋಡಿಸಲಾದ ಇದು ರಾಣಿ ಗುಲಾಬಿ ಬಣ್ಣವನ್ನು ಹೊಂದಿದೆ. ಭಾರೀ ಆಭರಣ ಮತ್ತು ನಯವಾದ ಕೇಶವಿನ್ಯಾಸದಿಂದ ಈ ಸೀರೆಯಲ್ಲಿ ಅಲಿಯಾ ಕಂಗೊಳಿಸಿದ್ದರು. ಶುದ್ಧ ರೇಷ್ಮೆ ಮತ್ತು ಶೇ. 99ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಅನ್ನು ಇದು ಹೊಂದಿತ್ತು.  ಈ ಸೀರೆಯಲ್ಲಿ ಪತಿಯೊಂದಿಗೆ ಮಿಂಚುತ್ತಾ ಬಂದಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!