Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್: A1 ಡಿಕೆಶಿ, A2 ಸಿದ್ದರಾಮಯ್ಯ..!

Facebook
Twitter
Telegram
WhatsApp

ರಾಮನಗರ: ಕೊರೊನಾ ಟಫ್ ರೂಲ್ಸ್ ಜಾರಿಯಲ್ಲಿದ್ದರು ಸಹ, ಕಾಂಗ್ರೆಸ್ ನಾಯಕರು ಮೇಕರದಾಟು ಪಾದಯಾತ್ರೆ ಮಾಡಿರುವುದಕ್ಕೆ ಎಫ್ಐಆರ್ ದಾಖಲಾಗಿದೆ. ಕೊರೋನಾ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು 30 ಜನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಡಿಕೆಶಿ ಎ1 ಆರೋಪಿ ಸ್ಥಾನದಲ್ಲಿದ್ದಾರೆ.

ಎಫ್ಐಆರ್ ದಾಖಲಾಗಿರುವವರ ಲೀಸ್ಟ್ ಕೆಳಕಂಡಂತಿದೆ: A1 ಡಿ.ಕೆ.ಶಿವಕುಮಾರ್, A2 ಸಿದ್ದರಾಮಯ್ಯ, A3 ಡಿ.ಕೆ.ಸುರೇಶ್, A4 ವೀರಪ್ಪ ಮೊಯ್ಲಿ, A5 ಮಲ್ಲಿಕಾರ್ಜುನ ಖರ್ಗೆ, A5 ಜಿ.ಪರಮೇಶ್ವರ್, A7 ಈಶ್ವರ್ ಖಂಡ್ರೆ,‌ A8 ಉಮಾಶ್ರೀ, A9 ಬಿ.ಕೆ. ಹರಿಪ್ರಸಾದ್, A10 ಎಂ.ಬಿ. ಪಾಟೀಲ್.

A11 ರಾಮಲಿಂಗಾ ರೆಡ್ಡಿ, A12 ರವಿ ಎಸ್​, A 13 ಟಿ.ಬಿ. ಜಯಚಂದ್ರ, A 14 ಹೆಚ್.ಎಂ. ರೇವಣ್ಣ, A 15 ಸಲೀಂ ಅಹ್ಮದ್, A 16 ಎನ್.ಎ. ಹ್ಯಾರಿಸ್, A 18 ವಿನಯ್ ಕುಲಕರ್ಣಿ, A 19 ಪ್ರಿಯಾಂಕ್ ಖರ್ಗೆ, A 20 ಯತೀಂದ್ರ ಸಿದ್ದರಾಮಯ್ಯ, A 21 ಯು.ಟಿ. ಖಾದರ್, A 22 ಸೌಮ್ಯ ರೆಡ್ಡಿ, A 23 ನಲಪಾಡ್, A 24 ಚೆಲುವರಾಯಸ್ವಾಮಿ, A 25 ಮೋಟಮ್ಮ, A 26 ಹೆಚ್.ಕೆ. ಪಾಟೀಲ್‌, A 27 ಸಾಧುಕೋಕಿಲ, A 28 ಸಾ.ರಾ. ಗೋವಿಂದು, A 29 ಜಯಮಾಲಾ, A 30 ವಿಜಯ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!