Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್: A1 ಡಿಕೆಶಿ, A2 ಸಿದ್ದರಾಮಯ್ಯ..!

Facebook
Twitter
Telegram
WhatsApp

ರಾಮನಗರ: ಕೊರೊನಾ ಟಫ್ ರೂಲ್ಸ್ ಜಾರಿಯಲ್ಲಿದ್ದರು ಸಹ, ಕಾಂಗ್ರೆಸ್ ನಾಯಕರು ಮೇಕರದಾಟು ಪಾದಯಾತ್ರೆ ಮಾಡಿರುವುದಕ್ಕೆ ಎಫ್ಐಆರ್ ದಾಖಲಾಗಿದೆ. ಕೊರೋನಾ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು 30 ಜನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಡಿಕೆಶಿ ಎ1 ಆರೋಪಿ ಸ್ಥಾನದಲ್ಲಿದ್ದಾರೆ.

ಎಫ್ಐಆರ್ ದಾಖಲಾಗಿರುವವರ ಲೀಸ್ಟ್ ಕೆಳಕಂಡಂತಿದೆ: A1 ಡಿ.ಕೆ.ಶಿವಕುಮಾರ್, A2 ಸಿದ್ದರಾಮಯ್ಯ, A3 ಡಿ.ಕೆ.ಸುರೇಶ್, A4 ವೀರಪ್ಪ ಮೊಯ್ಲಿ, A5 ಮಲ್ಲಿಕಾರ್ಜುನ ಖರ್ಗೆ, A5 ಜಿ.ಪರಮೇಶ್ವರ್, A7 ಈಶ್ವರ್ ಖಂಡ್ರೆ,‌ A8 ಉಮಾಶ್ರೀ, A9 ಬಿ.ಕೆ. ಹರಿಪ್ರಸಾದ್, A10 ಎಂ.ಬಿ. ಪಾಟೀಲ್.

A11 ರಾಮಲಿಂಗಾ ರೆಡ್ಡಿ, A12 ರವಿ ಎಸ್​, A 13 ಟಿ.ಬಿ. ಜಯಚಂದ್ರ, A 14 ಹೆಚ್.ಎಂ. ರೇವಣ್ಣ, A 15 ಸಲೀಂ ಅಹ್ಮದ್, A 16 ಎನ್.ಎ. ಹ್ಯಾರಿಸ್, A 18 ವಿನಯ್ ಕುಲಕರ್ಣಿ, A 19 ಪ್ರಿಯಾಂಕ್ ಖರ್ಗೆ, A 20 ಯತೀಂದ್ರ ಸಿದ್ದರಾಮಯ್ಯ, A 21 ಯು.ಟಿ. ಖಾದರ್, A 22 ಸೌಮ್ಯ ರೆಡ್ಡಿ, A 23 ನಲಪಾಡ್, A 24 ಚೆಲುವರಾಯಸ್ವಾಮಿ, A 25 ಮೋಟಮ್ಮ, A 26 ಹೆಚ್.ಕೆ. ಪಾಟೀಲ್‌, A 27 ಸಾಧುಕೋಕಿಲ, A 28 ಸಾ.ರಾ. ಗೋವಿಂದು, A 29 ಜಯಮಾಲಾ, A 30 ವಿಜಯ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!