Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಂಗನಾಗೆ ಬೇಕಂತೆ ಪ್ರೇಮ ಪತ್ರ : ದೇವರಿಗೆ ಇಟ್ಟಿದ್ದಾರೆ ಬೇಡಿಕೆ..!

Facebook
Twitter
Telegram
WhatsApp

ತಿರುಮಲ  : ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೋಳ್ತಾನೆ ಇರ್ತಾರೆ. ಸಂಬಂಧವೇ ಇಲ್ಲದ ವಿಚಾರಗಳಿಗೆಲ್ಲಾ ಮೂಗು ತೂರಿಸುತ್ತಾ, ತನಗನ್ನಿಸಿದ್ದನ್ನ ಧೈರ್ಯವಾಗಿ ಹೇಳುವ ಬೋಲ್ಡ್ ನಟಿ. ಆದ್ರೆ ಈಗ ಬೇರೆ ವಿಚಾರಕ್ಕೆ ಸುದ್ದಿಗೆ ಸದ್ದು ಮಾಡ್ತಾ ಇದ್ದಾರೆ.

https://www.instagram.com/kanganaranaut/p/CYLWUgclqpK/?utm_medium=copy_link

ಕಂಗನಾಗೆ ಪ್ರೀತಿ ಪ್ರೇಮದ ಮೇಲೆ ಮನಸ್ಸಾಗಿದೆ. ದೇವರ ಬಳಿ ವಿಶೇಷವಾದ ಮನವಿಯೊಂದನ್ನ ಮಾಡಿದ್ದಾರೆ. ಕಂಗನಾ ಹೊಸ ವರ್ಷದ ದಿನ ತಿರುಪತಿಗೆ ತೆರಳಿದ್ದರು. ಈ ವೇಳೆ ರಾಹು ಕೇತು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಇದೊಂದು ರಾಹು ಕೇತು ದೇವಾಲಯ. ತಿರುಪತಿ ದೇವಾಲಯಕ್ಕೆ ಹತ್ತಿರವಿದೆ. ಅಲ್ಲಿ ಕೆಲವು ಪೂಜೆಗಳನ್ನ ಮಾಡಿದ್ದೇನೆ. ಈ ವರ್ಷ ಶತ್ರುಗಳಿಂದಲೂ ಒಳ್ಳೆಯದ್ದನ್ನೇ ಬಯಸುತ್ತೇನೆ. ಕಳೆದ ವರ್ಷ ಬರೀ ಕೋರ್ಟ್, ಕೇಸ್ ಎಂಬುದೆಲ್ಲಾ ಸಾಕಾಗಿ ಹೋಗಿದೆ. ಆದ್ರೆ ಈ ವರ್ಷ ನನಗೆ ಪ್ರೇಮ ಪತ್ರಗಳೇ ಬರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

error: Content is protected !!