Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪನ ಕೈಹಿಡಿದು.. ಅಮ್ಮನ ಫೋಟೋ ಹಿಡಿದು ಬಂದ ಆ ವಧುವಿನ ದೃಶ್ಯ ಕಣ್ಣಲ್ಲಿ ನೀರು ತರಿಸದೆ ಇರದು..!

Facebook
Twitter
Telegram
WhatsApp

ಸೋಷಿಯಲ್ ಮೀಡಿಯಾಗಳಲ್ಲಿ ಸಿಗುವ ಕೆಲವೊಂದು ದೃಶ್ಯ ನಮ್ಮನ್ನು ನಕ್ಕು ನಲಿಸುತ್ತೆ.. ಅದರಂತೆ ಕಣ್ಣಲ್ಲಿ ನೀರನ್ನು ತರಿಸುತ್ತೆ. ಈಗ ವೈರಲ್ ಆಗಿರುವ ದೃಶ್ಯ ನಿಜಕ್ಕೂ ಮನಸ್ಸಿಗೂ ಘಾಸಿ ಮಾಡುತ್ತೆ. ಆ ವ್ಯಕ್ತಿಗೆ ನಾವೂ ಸಂಬಂಧವೇ ಇಲ್ಲದೆ ಹೋದರು ಅಯ್ಯೋ ಪಾಪ ಅನ್ನೊ ಸಿಂಪತಿ ಹುಟ್ಟಿಸುತ್ತಿದೆ.

https://www.instagram.com/tv/CXeSa17oDzd/?utm_medium=copy_link

ಮಹಾಸ್ ಫೋಟೊಗ್ರಾಫ್ ಅನ್ನೋ ಖಾತೆಯಲ್ಲಿ ವಿಡಿಯೋ ಒಂದು ಅಪ್ಲೋಡ್ ಆಗಿದೆ. ವಧು ಸುಂದರವಾಗಿ ರೆಡಿಯಾಗಿದ್ದಾರೆ. ಕಲ್ಯಾಣ ಮಂಟಪಕ್ಕೆ ಬರುವಾಗ ಆಕೆಯ ತಂದೆ ಕೈಯನ್ನ ಹಿಡಿದುಕೊಂಡು ಬರುತ್ತಿದ್ದಾರೆ. ಆದ್ರೆ ಆ ವಧು ಎಡಗೈನಲ್ಲಿ ಅಮ್ಮನ ಫೋಟೋ ತಬ್ಬಿ ತರುತ್ತಿದ್ದಾಳೆ.

ಈ ದೃಶ್ಯ ನೋಡಿದ್ರೆ ಗೊತ್ತಾಗುತ್ತೆ ಆಕೆಗೆ ಅಮ್ಮ ಇಲ್ಲ ಅಂತ. ಆದ್ರೆ ಆಕೆಯ ಕನಸು ಅಮ್ಮ ಕೂಡ ಈ ಸಂದರ್ಭದಲ್ಲಿ ಇರಬೇಕಾಗಿತ್ತು ಅನ್ನೋದು. ಹೆಣ್ಣು ಮಕ್ಕಳಿಗೆ ಮದುವೆ ಅಂದಾಗ ಏನೇನೋ ಕನಸುಗಳಿರುತ್ತೆ. ಆ ಕನಸಲ್ಲಿ ಅಮ್ಮನೂ ಮದುವೆಯಲ್ಲಿ ಇರಬೇಕು, ನೋಡಬೇಕು ಅನ್ನೋದು. ಆದ್ರೆ ಆ ವಧುವಿಗೆ ಅಮ್ಮನಿಲ್ಲದೆ ಇರುವ ನೋವು ಕಾಡುತ್ತಿರುವುದು ಆ ದೃಶ್ಯದಲ್ಲಿ ಕಾಣ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!