Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು, ಶಿವಣ್ಣ ಯಾವತ್ತಾದ್ರೂ ಜಗಳ ಆಡಿದ್ರಾ..? ಅಭಿಮಾನಿಗಳ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಏನಂದ್ರು..?

Facebook
Twitter
Telegram
WhatsApp
  1. ಮೈಸೂರು: ಅಣ್ಣ ತಮ್ಮಂದಿರು ಅಂದ್ರೆ ಅಲ್ಲಿ ಕೊಂಚ ಜಗಳ ಇರಲೇಬೇಕು. ಯಾವುದಾದರೂ ಸಣ್ಣ ವಿಚಾರಕ್ಕಾದರೂ ಜಗಳ, ಮನಸ್ತಾಪ ಆಗಿಯೇ ಇರುತ್ತೆ. ಆದ್ರೆ ಅಣ್ಣಾವ್ರ ಮಕ್ಕಳಲ್ಲಿ ಅದು ತದ್ವಿರುದ್ಧ. ಅಣ್ಣ ತಮ್ಮಂದಿರ ನಡುವೆ ಜಗಳವೇ ಆಗಿಲ್ಲವಂತೆ.‌ಈ ಬಗ್ಗೆ ಶಿವಣ್ಣ ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.

ಇಂದು ಜಿಲ್ಲೆಯಲ್ಲಿರುವ ಶಕ್ತಿಧಾಮ ಆಶ್ರಮಕ್ಕೆ ಭೇಟಿ ನೀಡಿದ್ದರು. ಮಕ್ಕಳನ್ನ ನೋಡಿ, ಮಾತಾಡಿಸಿ, ವಿಚಾರಿಸಿಕೊಂಡು ಬಂದಿದ್ದಾರೆ. ಅಪ್ಪು ಆಶ್ರಮದ ಅನ್ನದಾತರಾಗಿದ್ದವರು. ಅವರೇ ಇಷ್ಟು ಮಕ್ಕಳನ್ನ ವಿಧ್ಯಾಭ್ಯಾಸದಿಂದ ಹಿಡಿದು ಎಲ್ಲಾ ಜವಬ್ದಾರಿಗಳನ್ನ ತೆಗೆದುಕೊಂಡಿದ್ದರು. ಹೀಗಾಗಿ ಅಪ್ಪು ಇಲ್ಲದ ಈ ಘಳಿಗೆಯಲ್ಲಿ ಶಕ್ತಿಧಾಮದ ಮಕ್ಕಳಿಗೆ ಶಿವಣ್ಣ ಅವರೇ ಧೈರ್ಯ ತುಂಬಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ಅಪ್ಪು ಅವರನ್ನ ನೆನೆದಿದ್ದಾರೆ. ಶಕ್ತಿಧಾಮ ಆಶ್ರಮವನ್ನ ಇನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಶಕ್ತಿಧಾಮ ಶಾಲೆ ನಿರ್ಮಾಣದ ಬಗ್ಗೆ ಇನ್ನು ಎರಡು ಮೂರು ವಾರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಪ್ಪುನನ್ನು ಜೀವಂತವಾಗಿಡಲು ಪ್ರಯತ್ನಿಸುತ್ತೇವೆ. ಅಳುವುದರಿಂದ ಅದು ಸಾಧ್ಯವಿಲ್ಲ. ಅಪ್ಪು ನಾನು ಯಾವತ್ತಿಗೂ ಜಗಳವಾಡಿಲ್ಲ. ತಾಯಾಣೆ ನಾನು ಅಪ್ಪು ಜಗಳವಾಡಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curd in Summer : ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿಂದರೆ ಏನಾಗುತ್ತದೆ ಗೊತ್ತಾ ?

ಸುದ್ದಿಒನ್ :  ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಕಡಿಮೆ ಸೇವಿಸಿದರೆ ಒಳ್ಳೆಯದು.  ಬದಲಾಗಿ, ಲಘು ಆಹಾರವನ್ನು ಸೇವಿಸಿದರೆ ಬಿಸಿಲಿನ ಪ್ರಭಾವ ಅಷ್ಟಾಗಿ ಬೀರುವುದಿಲ್ಲ. ಅನೇಕ ಜನರು ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರು ತಿನ್ನುತ್ತಾರೆ. ಪ್ರತಿನಿತ್ಯ ಬೇಸಿಗೆಯಲ್ಲಿ ಮೊಸರು

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ?

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ? ಭಾನುವಾರ-ಮೇ-5,2024 ಸೂರ್ಯೋದಯ: 05:51, ಸೂರ್ಯಾಸಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

error: Content is protected !!