Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಮಂತಾ ಹಾದಿ ಹಿಡಿದರಾ ಪ್ರಿಯಾಂಕ ಚೋಪ್ರಾ..? ಟ್ವಿಟ್ಟರ್ ನಲ್ಲಿ ಪತಿಯ ಹೆಸರು ತೆಗೆದಿದ್ದೇಕೆ..?

Facebook
Twitter
Telegram
WhatsApp

ಪ್ರಿಯಾಂಕ ಚೋಪ್ರಾ ತನ್ನ ಪತಿ ನಿಕ್ ಜೋನಸ್ ಜೊತೆಗೆ ಮದುವೆಯಾದಾಗಿನಿಂದ ಹಾಯಾಗಿದ್ದಾರೆ. ಎಲ್ಲೆಡೆ ಟ್ರಿಪ್ ಹೊಡೆದುಕೊಂಡು, ಪತಿಯ ಜೊತೆ ತುಂಬಾ ಕ್ಲೋಸ್ ಆಗಿದ್ದಾರೆ. ಆದ್ರೆ ಈಗ ಇವರಿಬ್ಬರ ನಡುವೆ ಬಿರುಕು ಬಿಟ್ಟಿದೆ. ಅವರಿಬ್ಬರು ದೂರ ಆಗ್ತಾರೆ ಅನ್ನೋ ಸುದ್ದಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಪ್ರಿಯಾಂಕ ಚೋಪ್ರಾರ ನಡವಳಿಕೆ.

ಎಸ್.‌ ಮದುವೆಯಾದ ಬಳಿಕ ಪ್ರಿಯಾಂಕ ಚೋಪ್ರಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ಗಂಡನ ಹೆಸರನ್ನು ಸೇರಿಸಿಕೊಂಡಿದ್ದರು. ಇದೀಗ ಇದ್ದಕ್ಕಿದ್ದ ಹಾಗೇ ಗಂಡನ ಹೆಸರನ್ನ ತೆಗೆದಿದ್ದಾರೆ. ಕೇವಲ ಪ್ರಿಯಾಂಕ ಎಂಬ ಹೆಸರನ್ನು ಮಾತ್ರ ಉಳಿಸಿಸಿಕೊಂಡಿದ್ದಾರೆ. ಇದು ಅವರಿಬ್ಬರು ದೂರ ಆಗ್ತಾರಾ ಅನ್ನೋ ಅನುಮಾನ ಹುಟ್ಟುಹಾಕಿದೆ.

ಇನ್ನು ಈ ಸಂಬಂಧ ಪ್ರಿಯಾಂಕ ಚೋಪ್ರಾ ತಾಯಿ ಮಧು ಚೋಪ್ರಾ, ಇದೆಲ್ಲ ಸುಳ್ಳು ಸುದ್ದಿ ಎಂದಿದ್ದಾಋ. ಇನ್ನು ಅವರ ಆತ್ಮೀಯರು ಮುಂಬರುವ ಅವರ ಸಿನಿಮಾಗಳಿಗಾಗಿ ಈ ರೀತಿ ಹೆಸರು ಬದಲಾಯಿಸಿದ್ದಾರೆ ಎಂದಿದ್ದಾರೆ. ಆದ್ರೆ ಪ್ರಿಯಾಂಕ ಚೋಪ್ರಾ ಮಾತ್ರ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಮಂತಾ ಕೂಡ ಪತಿಯಿಂದ ದೂರಾಗುವ ಮುನ್ನ ಇದೇ ರೀತಿ ಮಾಡಿದ್ರು. ಮೊದಲು ಸೋಷಿಯಲ್ ಮೀಡಿಯಾ ದಲ್ಲಿ ಹೆಸರು ತೆಗೆದಿದ್ದರು. ಎಷ್ಟೇ ಕೇಳಿದ್ರು ಯಾವುದೇ ಸ್ಪಷ್ಟನೆ ‌ನೀಡಿರಲಿಲ್ಲ. ಕಡೆಗೆ ವಿಚ್ಛೇಧನ ಅನೌನ್ಸ್ ಮಾಡಿದ್ರು. ಈಗ ಪ್ರಿಯಾಂಕ ಅದೇ ಹಾದಿ ಹಿಡಿದರಾ ಅನ್ನೋ ಪ್ರಶ್ನೆ ಅಭಿಮಾನಿ ವಲಯದಲ್ಲಿ ಎದ್ದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸ್ವಂತ ಹಣದಿಂದ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಕನ್ನಡ ಇಂಡಸ್ಟ್ರಿಯಿಂದ ದೂರವಾಗಿ ಬಹಳ ವರ್ಷಗಳೇ ಕಳೆದವು. ಒಂದೆರಡು ಸಿನಿಮಾ ಮಾಡಿ, ನಟನೆಯಿಂದ ದೂರವಾದರೂ. ಡ್ಯಾನ್ಸ್ ಮಾಡುವುದರಲ್ಲಿ ವಿನೋದ್ ರಾಜ್ ಎತ್ತಿದ ಕೈ. ಆದರೆ ಅವರನ್ನು ಸ್ಯಾಂಡಲ್

ಚಿತ್ರದುರ್ಗ | ಲೋಕಾಯುಕ್ತ ಬಲೆಗೆ ಬಿದ್ದ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಗುತ್ತಿಗೆದಾರನ  ಕಾಮಗಾರಿ ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿತ್ರದುರ್ಗ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

error: Content is protected !!