Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರೀತಿಸಿ ಮದುವೆಯಾದ ಗಂಡನ ಮೇಲೆ ಆಥಿಯಾಗೆ ದ್ವೇಷ : ಕೆ.ಎಲ್ ರಾಹುಲ್ ಅಂಥದ್ದೇನು ಮಾಡಿದ್ರು..?

---Advertisement---

ಕ್ರಿಕೆಟ್ ಆಟಗರಾರು ಬಾಲಿವುಡ್ ನಟಿಯರ ಪ್ರೀತಿಯಲ್ಲಿ ಬೀಳುವುದು ಸರ್ವೇ ಸಾಮಾನ್ಯ. ಕ್ರಿಕೆಟರ್ ಹಾಗೂ ಬಾಲಿವುಡ್ ನಟಿಯರು ಮದುವೆಯಾಗಿರುವ ಸಾಕಷ್ಟು ಉದಾಹರಣೆಗಳು ಇದಾವೆ. ಹಾಗೇ ಹಲವು ವರ್ಷಗಳಿಂದ ಪ್ರೀತಿಸಿದ್ದ ಆಥಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಕಳೆದ ವರ್ಷವಷ್ಟೇ ಮದಯವೆಯಾಗಿದ್ದಾರೆ. ಆದರೆ ಆಥಿಯಾಗೆ ರಾಹುಲ್ ಮೇಲೆ ಸಿಕ್ಕಾಪಟ್ಟೆ ದ್ವೇಷ ಉಂಟಾಗಿದೆ. ಅದರ ಬಗ್ಗೆ ಸ್ವತಃ ಆಥಿಯಾ ಅವರೇ ಹೇಳಿಕೊಂಡಿದ್ದಾರೆ.

ಆಥೀಯಾ ಹಾಗೂ ರಾಹುಲ್ ಯಾವುದೋ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಆ ಭೇಟಿ ಆಗಾಗ ಮಾತುಕತೆಯೊಂದಿಗೆ ಮುಂದುವರೆಯಿತು. ಮುಂದಿನ ದಿನಗಳಲ್ಲಿ ಅದು ಗೆಳೆತನ, ಪ್ರೀತಿ ಆಗಿ ಬದಲಾಯಿತು. ಹಲವು ವರ್ಷಗಳ ಕಾಲ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿದರು. ಅರ್ಥ ಮಾಡಿಕೊಂಡರು. ಬಳಿಕ ಮನೆಯವರಿಗೆಲ್ಲಾ ತಿಳಿಸಿ ಮದುವೆ ಕೂಡ ಆದರೂ. ಈಗ ಗಂಡನ ಮೇಲ್ಯಾಕೆ ಆಥಿಯಾಗೆ ಕೋಪ ಎಂಬುದೇ ಎಲ್ಲರ ಪ್ರಶ್ನೆ.

ಕ್ರಿಕೆಟರ್ಸ್ ಗೆ ಟ್ಯಾಟೂ ಮೇಲೆ ಅದೇನೋ ವಿಶೇಷ ಕ್ರೇಜ್. ಆಲ್ಮೋಸ್ಟ್ ಕ್ರಿಕೆಟರ್ಸ್ ದೇಹದ ಮೇಲೆ ಚಿತ್ತ ಚಿತ್ತಾರದ ರೀತಿಯಲ್ಲಿ ಟ್ಯಾಟೂಗಳು ಇರುತ್ತವೆ. ಕೆ ಎಲ್ ರಾಹುಲ್ ದೇಹದ ಮೇಲೂ ಆ ಟ್ಯಾಟೂಗಳನ್ನು ನೋಡಬಹುದು. ಒಂದೊಂದು ಟ್ಯಾಟೂ ಕೂಡ ವಿಭಿನ್ನವಾಗಿವೆ. ಹಾಗೇ ಮೈತುಂಬಾ ಟ್ಯಾಟುಗಳೇ ಕಾಣಿಸುತ್ತವೆ. ಈ ಬಗ್ಗೆಯೇ ಮಾತನಾಡಿರುವ ಆಥಿಯಾ, ರಾಹುಲ್ ದೇಹದ ತುಂಬೆಲ್ಲಾ ಟ್ಯಾಟೂಗಳಿವೆ. ಆದರೆ ನನಗೆ ವೈಯಕ್ತಿಕವಾಗಿ ಆ ಯಾವ ಟ್ಯಾಟೂಗಳು ಇಷ್ಟವಿಲ್ಲ. ಈ ಒಂದು ವಿಚಾರದಲ್ಲಿ ನಾನು ಅವರನ್ನು ದ್ವೇಷಿಸುತ್ತೇನೆ ಎಂದಿದ್ದಾರೆ. ಆದರೆ ರಾಹುಲ್ ಅವರು ಟ್ಯಾಟೂ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment