Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ವಾತಂತ್ರ್ಯ ದಿನಾಚರಣೆಯ ಕವಿತೆ |  ಸ್ವಾತಂತ್ರವಾಯಿತು ಭಾರತ ದೇಶ :  ರಚನೆ : ಬಿಕೆ ಇಮ್ತಿಯಾಜ್

Facebook
Twitter
Telegram
WhatsApp

ರಚನೆ : ಬಿಕೆ ಇಮ್ತಿಯಾಜ್

 

ಸ್ವಾತಂತ್ರವಾಯಿತು ಭಾರತ ದೇಶ
ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ಈ ದೇಶ

ಸ್ವಾತಂತ್ರ ವಾಯಿತು ಭಾರತ ದೇಶ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ

ಗೌರವ ಕಾಪಾಡುವ ರಾಷ್ಟ್ರದ ಪ್ರಜೆಗಳ ಕರ್ತವ್ಯ
ಸ್ವಾತಂತ್ರವಾಯಿತು ಈ ಭಾರತ ದೇಶ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ
ಜೈ ಜವಾನ್ ಜೈ ಕಿಸಾನ್ ಎಂದು ಹಾಡಿತು ಭಾರತ ದೇಶ
ಇನ್ ಕಿಲಾಬ್  ಜಿಂದಾಬಾದ್ ಎಂದು ಘೋಷಣೆಕೂಗಿತು ಈ ದೇಶ
ಸ್ವಾತಂತ್ರ ವಾಯಿತು ಭಾರತ ದೇಶ
ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತು ಭಾರತ ದೇಶ

ಗಾಂಧೀಜಿಯ ಉಪವಾಸ ಸತ್ಯಾಗ್ರಹ ದಿಂದ
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಆಗ್ರಹ ದಿಂದ
ಸ್ವಾತಂತ್ರ್ಯಕ್ಕಾಗಿ ಹೋರಾಟ
ಮೋಹನ್ ನಾಯಕರ ಪರದಾಟ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರು
ತ್ಯಾಗ ಬಲಿದಾನ ಗೈದರು
ಜವಾಹರ್ಲಾಲ್ ನೆಹರು ಸುಭಾಷ್ ಚಂದ್ರ ಬೋಸ್ ರವರು
ಬಾಲಗಂಗಾಧರ ತಿಲಕ್ ಝಾನ್ಸಿ ರಾಣಿ  ಲಕ್ಷ್ಮೀಬಾಯಿ ಇವರು ಮಹಾತ್ಮ ಗಾಂಧೀಜಿಯವರು

ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ನಮ್ಮ ದೇಶ ಸ್ವಾತಂತ್ರವಾಯಿತು ಭಾರತ ಈ ದೇಶ                            ವಂದೇ ಮಾತರಂ ಹಾಡು ಅದ್ಭುತ

ಕ್ರಾಂತಿಕಾರಿ ಮಾರ್ಗದಲ್ಲಿ ನಡೆಯಿತು ಈ ದೇಶ

ವಂದೇ ಮಾತರಂ ಹಾಡು ಅದ್ಭುತ
ಕ್ರಾಂತಿಕಾರಿ ಮಾರ್ಗದಲ್ಲಿ ನಡೆಯಿತು ಈ ದೇಶ
ಅಹಿಂಸ ಉಪವಾಸ ಸತ್ಯಾಗ್ರಹದಿಂದ
ಗಾನ ಬಲಿದಾನವಾಯಿತು ಭಾರತ ದೇಶ

ಸ್ವಾತಂತ್ರ ವಾಯಿತು ಭಾರತ ದೇಶ
ಬ್ರಿಟಿಷರ ಆಳ್ವಿಕೆಯಿಂದ
ಮುಕ್ತವಾಯಿತು ಈ ಭಾರತ ದೇಶ

ಮುಗಿಲು ಮುಟ್ಟಿದೆ ನಮ್ಮ ಈ ಧ್ವಜ
ಬಾನಿನಲ್ಲಿಹಾರಾಡುತ್ತಿದೆ ತ್ರೀವಣ ಧ್ವಜ
ಜನಗಣಮನ ಎನ್ನುತ್ತಿದೆ ಭಾರತ ಈ ದೇಶ
ಜಯ ಹೇ ಜಯ ಹೇ ಅನ್ನುತ್ತಿದೆ ಸ್ವಾತಂತ್ರ ದೇಶ

ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ಈ ನಮ್ಮ ದೇಶ
ಸ್ವಾತಂತ್ರವಾಯಿತು ನಮ್ಮ ಭಾರತ ದೇಶ
ಜನಗಣಮನ  ಅಧಿನಾಯಕ ಜಯ ಹೇ ಎಂದು ರಾಷ್ಟ್ರಗೀತೆ ಹಾಡುತಿದೆ  ಭಾರತ ದೇಶ

ಜಯ  ಹೇ  ಜಯ ಹಾಯ್ ಜಯ
ಜಯ  ಜಯ ಜಯ ಹೇ ಅನ್ನುತ್ತಿದೆ ಈ ಸ್ವಾತಂತ್ರ್ಯ ಭಾರತ  ದೇಶ
ಬೋಲೋ ಭಾರತ್ ಮಾತಾ ಕಿ ಜೈ ಎಂದು ಕೂಗುತಿದೆ ಭಾರತ ದೇಶ
78ನೆಯ ಸ್ವಾತಂತ್ರ್ಯ ಆಚರಿಸಿ ಕೊಳ್ಳುತ್ತಿದೆ  ಭಾರತ ದೇಶ

 

ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!