Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿಶುಗಳಿಗೆ ಮಸಾಜ್ ಮಾಡುವುದು ಎಷ್ಟು ಒಳ್ಳೆಯದು ಗೊತ್ತಾ..?

Facebook
Twitter
Telegram
WhatsApp

ಸುದ್ದಿಒನ್ : ಶಿಶುಗಳನ್ನು ಪೋಷಣೆ ಮಾಡುವುದೇ ಒಂದು ದೊಡ್ಡ ಚಾಲೆಂಜ್. ಅವುಗಳನ್ನು ಹುಷಾರಾಗಿ ಎತ್ತಿಕೊಳ್ಳಬೇಕು, ಆಡಿಸಬೇಕು, ಹಾಲುಣಿಸುವಾಗ ಕಾಳಜಿ ತೋರಬೇಕು. ತುಂಬಾ ಸೂಕ್ಷ್ಮವಾಗಿ ಶಿಶುಗಳನ್ನು ಸಾಕಬೇಕು. ಹಾಗೇ ಮಕ್ಕಳಿಗೆ ಮಸಾಜ್ ಮಾಡುವುದು ತುಂಬಾ ಒಳ್ಳೆಯದು. ಹಾಗಂತ ದೊಡ್ಡವರಿಗೆ ಮಾಡಿದಂತೆಲ್ಲಾ ಮಸಾಜ್ ಮಾಡುವಂತಿಲ್ಲ. ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹಾಗಾದ್ರೆ ಮಕ್ಕಳಿಗೆ ಮಸಾಜ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ನೋಡೋಣಾ.

* ಪ್ರತಿನಿತ್ಯ 45 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಅದು ಮಗು ಆಹಾರ ಸೇವಿಸಿ ನೆಮ್ಮದಿಯಾಗಿ, ಹಾಯಾಗಿದ್ದಾಗ. ದೇಹವೂ ಗಟ್ಟಿಯಿದ್ದರೆ ಮಸಾಜ್ ಮಾಡಬೇಡಿ. ಪಾದಗಳನ್ನು ನಿಧಾನವಾಗಿ ಮಸಾಜ್ ಮಾಡಿ.

* ಮಸಾಜ್ ಮಾಡುವಾಗ ಮಗುವಿನ ದೇಹವನ್ನು ನಿಧಾನವಾಗಿ ಮುಟ್ಟಿ, ಗಟ್ಟಿಯಾಗಿ ಹಿಡಿಯಬೇಡಿ.

* ಹೀಗೆ ಮಸಾಜ್ ಮಾಡುವುದರಿಂದ ಮಗುವಿನ ಅರಿವಿನ ಬೆಳವಣಿಗೆಯೂ ತುಂಬಾ ಚೆನ್ನಾಗಿ ಆಗುತ್ತದೆ ಮತ್ತು ದಿನದ ಆಯಾಸವೂ ಕಡಿಮೆಯಾಗುತ್ತದೆ.

* ಖುಷಿ ವಿಚಾರ ಆಂದ್ರೆ ಹೆಚ್ಚು ಅಳುವುದನ್ನು ನಿಲ್ಲಿಸುತ್ತವೆ.

* ಇದರಿಂದ ಒಳ್ಳೆಯ ನಿದ್ದೆ ಮಾಡುತ್ತಾರೆ, ಉಸಿರಾಟ ಚೆನ್ನಾಗಿ ಆಗುತ್ತದೆ.ನರ, ಸ್ನಾಯು, ಜೀರ್ಣಕಾರಿ ವ್ಯವಸ್ಥೆಗಳನ್ನು ಬಲಪಡಿಸುತ್ತದೆ.

* ಮಸಾಜ್ ಸಮಯದಲ್ಲಿ ಮಗುವನ್ನು ಆನಂದದಿಂದ ಇಟ್ಟುಕೊಳ್ಳಲು ಪ್ರಯತ್ನಿಸಿ.

ಈ ರೀತಿ ಪ್ರತಿ ದಿನ ಮಗುವಿಗೆ ಮಸಾಜ್ ಮಾಡುತ್ತಾ ಬನ್ನಿ ಆಮೇಲೆ ನೋಡಿ ಮಗು ಕೂಡ ಆರಾಮವಾಗಿ ನಿದ್ದೆ ಮಾಡುವುದಲ್ಲದೆ, ತಾಯಿಗೂ ನಿದ್ದೆ ಮಾಡುವುದಕ್ಕೆ ಬಿಡುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವಾಗಿಯೂ, ಆರಾಮದಾಯಕವಾಗಿಯೂ ಮಗು ಬೆಳೆಯುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

30 ವರ್ಷದಿಂದ ಸೀರೆಯನ್ನೇ ತೆಗೆದುಕೊಳ್ತಿಲ್ಲ : ಸರಳತೆಯಿಂದಾನೇ ಮತ್ತೆ ಮನಸ್ಸು ಗೆದ್ದ ಸುಧಾಮೂರ್ತಿ, ಹೇಳಿದ್ದೇನು..?

ಬೆಂಗಳೂರು: ಸುಧಾಮೂರ್ತಿ ಅಂದ್ರೆ ಸರಳತೆಯಿಂದಾನೇ ಯುವಕರಿಗೆ ಸ್ಪೂರ್ತಿಯಾದವರು. ಅವರ ನಡವಳಿಕೆ, ಅವರ ಮಾತುಗಳು ಎಲ್ಲರನ್ನು ಆಕರ್ಷಿಸುತ್ತದೆ. ಕೋಟ್ಯಾಧೀಶ್ವರರೇ ಆದರು ಸಿಂಪಲ್ ಆಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಇದೀಗ ಕಳೆದ 30 ವರ್ಷದಿಂದ ಸೀರೆಯನ್ನೇ ಕೊಂಡುಕೊಂಡಿಲ್ಲ

ಇತಿಹಾಸ ನಿರ್ಮಿಸಿದ ಬಜಾಜ್; ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಭಾರತೀಯ ಕಂಪನಿ; ಮೈಲೇಜ್ ಕೂಡ ಸೂಪರ್

• ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆಗೆ ಕೊನೆಗೂ ತೆರೆ ಬಿದ್ದಿದೆ. ಭಾರತೀಯ ಆಟೋಮೊಬೈಲ್ ಕಂಪನಿ ಬಜಾಜ್ ಶುಕ್ರವಾರ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಅದ್ದೂರಿಯಾಗಿ ನೆರವೇರಿದ ಮೊದಲ ದಿನದ ಕಾರ್ಯಕ್ರಮ

ಸುದ್ದಿಒನ್, ಚಿತ್ರದುರ್ಗ, ಜುಲೈ.05 :ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಮೊದಲ ದಿನವಾದ ಇಂದು ಸಂಜೆ ಕೇರಳದ ತಂತ್ರಿಗಳಾದ ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ದೇವಸ್ಥಾನದ

error: Content is protected !!