ಚಿತ್ರದುರ್ಗ | ಮಾರ್ಚ್ 26 ಮತ್ತು ಮಾಚ್ 27 ರಂದು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ

0 Min Read

ಚಿತ್ರದುರ್ಗ. ಮಾ.25 : ನಗರಕ್ಕೆ ನೀರು ಸರಬರಾಜು ಮಾಡುವ ವಾಣಿ ವಿಲಾಸ ಸಾಗರ ಯೋಜನೆಯ ಮುಖ್ಯ ಕೊಳವೆ ಮಾರ್ಗದ ಸಿ.ಐ. ಮತ್ತು ಎಂ.ಎಸ್. ಮಾದರಿ ಪೈಪ್‌ಲೈನ್‌ಗಳ ದುರಸ್ಥಿ ಕಾರ್ಯ ಕೈಗೊಳ್ಳಬೇಕಾಗಿದೆ.

ಆದ್ದರಿಂದ ಮಾರ್ಚ್ 26 ಮತ್ತು ಮಾಚ್ 27 ರಂದು ನಗರದ 30 ರಿಂದ 35 ವರಗಿನ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸರಬರಾಜಿಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವುದರೊಂದಿಗೆ ನೀರಿನ್ನು ಮಿತವಾಗಿ ಬಳಸುವಂತೆ ನಗರ ಸಭೆ ಆಯುಕ್ತೆ ರೇಣುಕಾ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *