Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ವಿಚಾರದಲ್ಲಿ ಮಂತ್ರಾಲಯದಲ್ಲಿ ಅಂದು ನಡೆದ ಘಟನೆಯ ರಹಸ್ಯವೇನು..?

Facebook
Twitter
Telegram
WhatsApp

ರಾಯಚೂರು: ಪುನೀತ್ ರಾಜ್‍ಕುಮಾರ್ ಕುಟುಂಬಕ್ಕೂ ಮಂತ್ರಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪು ಆ್ಯಂಡ್ ಫ್ಯಾಮಿಲಿ ರಾಘವೇಂದ್ರ ಸ್ವಾಮಿಗಳನ್ನ ನೋಡೋದಕ್ಕೆ ಹೋಗ್ತಾನೆ ಇರ್ತಾರೆ. ಮುಂದಿನ ಆರಾಧನೆಗೂ ಬರ್ತೇನೆ ಎಂದಿದ್ದ ಅಪ್ಪು ಈಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಆದ್ರೆ ಅಂದು ಅಂದ್ರೆ ಯುವರತ್ನನ ಸಕ್ಸಸ್ ಬಳಿಕ ಏಪ್ರಿಲ್ ನಲ್ಲಿ ರಾಯರ ಮಠಕ್ಕೆ ಹೋಗಿದ್ರು. ಆಗ ರಾಯರ ಮುಂದೆ ನಿಂತು ನಾನು ಈ ಬಾರಿಯ ಆರಾಧನೆಗೆ ಬರ್ತೇನೆ ಎಂದಾಕ್ಷಣಾ ವೀಣೆ ಕೆಳಗೆ ಬಿದ್ದಿತ್ತು, ರಾಯರ ಫೋಟೊ ಅಲುಗಾಡಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ರಾಯರು ಮೊದಲೇ ಸೂಚನೆ ಕೊಟ್ಟಿದ್ರಾ..? ಅಪ್ಪು ಮುಂದಿನ ಆರಾಧನೆ ಬರೋದಕ್ಕೆ ಆಗಲ್ಲ ಅನ್ನೋದನ್ನ ಹೇಳಿದ್ರಾ ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳ ಮನಸ್ಸಲ್ಲಿ ಹುಟ್ಟಿದೆ. ಆ ವಿಡಿಯೋ ನೋಡಿ, ಅಪ್ಪು ಮಾತುಗಳನ್ನ ಕೇಳಿ ದುಃಖ ಉಕ್ಕುತ್ತಿದೆ.

ಈ ಬಾರಿ ಆರಾಧನಾ ಮಹೋತ್ಸವಕ್ಕೆ ಬರುತ್ತೇನೆ. ಎಲ್ಲಿಯೂ ಭಕ್ತಿಗೀತೆಗಳನ್ನ ಹಾಡಿಲ್ಲ. ಆದ್ರೆ ರಾಯರ ಮುಂದೆ ಮೂರು ಭಕ್ತಿಗೀತೆಗಳನ್ನ ಹಾಡುತ್ತೇನೆ ಎಂದಿದ್ದರು. ಆದ್ರೆ ಇಡೀ ಕರ್ನಾಟಕದ ಜನತೆಗೆ ಅಪ್ಪು ಜೊತೆಗಿನ ಅದೃಷ್ಟ ಇದ್ದದ್ದು ಇಷ್ಟೇ ಅನ್ಸುತ್ತೆ. ಅದಕ್ಕೆ ಎಲ್ಲವನ್ನು ಬಿಟ್ಟು ಇಷ್ಟು ಬೇಗ ಹೋಗೆ ಬಿಟ್ಟರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Vastu Tips : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಗೊತ್ತಾ ?

ಸುದ್ದಿಒನ್ : ವಾಸ್ತು ಎಂದರೆ ಮನೆಗೆ ಮಾತ್ರವಲ್ಲದೇ ಮನೆಯಲ್ಲಿ ಇರುವ  ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ.  ವಸ್ತುಗಳನ್ನು ಇರಿಸುವ ದಿಕ್ಕನ್ನು ಅವಲಂಬಿಸಿ, ಮನೆಗೆ ನಷ್ಟ ಮತ್ತು ಲಾಭವನ್ನು ಅಂದಾಜಿಸುತ್ತಾರೆ. ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

error: Content is protected !!