Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೂರ್ಯಯಾನದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಇಸ್ರೋ

Facebook
Twitter
Telegram
WhatsApp

 

ಚಂದ್ರಯಾನ 3 ಬಳಿಕ ಇಸ್ರೋ ಸೂರ್ಯಯಾನ ಉಡಾವಣೆಯನ್ನು ಮಾಡಲಾಗಿದೆ. ಅದರ ಹೊಸ ಅಪ್ಡೇಟ್ ಅನ್ನು ಇದೀಗ ಇಸ್ರೋ ನೀಡಿದೆ. ಸೂರ್ಯಯಾನ ಅಧ್ಯಯನಕ್ಕಾಗಿ ಆದಿತ್ಯ L-1 ಮಿಷನ್ ಲಾಂಚ್ ಮಾಡಲಾಗಿದೆ. ಈ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಹಂಚಿಕೊಂಡಿದೆ.

ಈ ಮಿಷನ್ ತನ್ನ 4ನೇ ಭೂ ಸುತ್ತುವಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭೂಮಿಯ 5ನೇ ಸುತ್ತಿನತ್ತ ತನ್ನ ಪಯಣ ಪ್ರಾರಂಭ ಮಾಡಿದೆ. ಆದಿತ್ಯನಿಗಾಗಿ ಸದ್ಯ ಫಿಜಿ ದ್ವೀಪಗಳಲ್ಲಿರುವ ಟರ್ಮಿನಲ್ ಬರ್ನ್ ಆಪರೇಷನ್ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದೆ.

ಇದಕ್ಕೂ ಮುನ್ನ ಮಾರಿಷಸ್, ಬೆಂಗಳೂರು, SDSC-SHARS, ಮತ್ತು ಪೋರ್ಟ್ ಬ್ಲೇರ್ ನಲ್ಲಿರುವ ಇಸ್ರೋ ಗ್ರೌಂಡ್ ಸ್ಟೇಷನ್ ಗಳು ಆದಿತ್ಯ ನನ್ನು ಟ್ರ್ಯಾಕ್ ಮಾಡಿದ್ದವು. ಆದಿತ್ಯ ಮಿಷನ್ 256 ಕಿಮೀ x 121973 ಕಿ.ಮೀ.ನಿಂದ ಹೊಸ ಕಕ್ಷೆಯು ಸಾಧಿಸಿದೆ. ಮುಂದಿನ ಕುಶಲತೆಯಾದ ಟ್ರಾನ್ಸ್-ಲಗ್ರೇಜಿಯನ್ ಪಾಯಿಂಟ್- 1 ಅಳವಡಿಸಲಾಗಿದೆ. ಮುಂದಿನ ಕಾರ್ಯಾಚರಣೆಯು 2023 ಸೆಪ್ಟೆಂಬರ್ 19 ರಂದು ಸುಮಾರು 2:00 ಗಂಟೆಗಳಿಗೆ ನಿಗದಿಪಡಿಸಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು: ಪ್ರೊ.ಬಿ.ಎಸ್.ಮಂಜುನಾಥ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ.21  :  ಪದವಿ ಶಿಕ್ಷಣ ಕಲಿಕೆಯ ಹಂತದಲ್ಲೆ ಕಲೆ, ಸಾಹಿತ್ಯ ಹಾಗೂ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು

ಚಿತ್ರದುರ್ಗ | ಸಿಡಿಲಿಗೆ ಇಬ್ಬರ ಸಾವು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಮೇ. 21 : ಸೋಮುವಾರ ರಾತ್ರಿ ಗುಡುಗು ಸಹಿತ ಮಳೆ ಸುರಿದ್ದಿದ್ದು ಸಿಡಿಲು ಬಡಿದು ಮಹಾರಾಷ್ಟ್ರ

ನೈರುತ್ಯ ಪದವೀಧರ ಚುನಾವಣೆ : ಬಂಡಾಯವೆದ್ದ ರಘುಪತಿ ಭಟ್ ಗೆ ಬೆಂಬಲ ನೀಡಿದ ಈಶ್ವರಪ್ಪ

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಹಾಗೂ ರಘುಪತಿ ಭಟ್ ಇಬ್ಬರು ಈಗ ಒಂದೇ ದೋಣಿಯ ಪಯಣಗಿರು. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

error: Content is protected !!