Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ತಾಲ್ಲೂಕಿನ 38 ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, ಜೂನ್.22 : ಚಿತ್ರದುರ್ಗ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಗುರುವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರ ಅಧ್ಯಕ್ಷತೆಯಲ್ಲಿ ನಿಗದಿಪಡಿಸಲಾಯಿತು.

ನಗರದ ಮಾಳಪ್ಪನಹಟ್ಟಿ ರಸ್ತೆಯ ಶ್ರೀ ತಿರುಮಲ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಿತು.

38 ಗ್ರಾಮ ಪಂಚಾಯಿತಿಗಳ ಪೈಕಿ 13 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 7 ಮಹಿಳೆ, 10 ಅನುಸೂಚಿತ ಪಂಗಡ, ಇದರಲ್ಲಿ 5 ಮಹಿಳೆ, 15 ಸಾಮಾನ್ಯ, ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ವರ್ಗೀಕರಣದ ಆಧಾರದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಗ್ರಾಮ ಪಂಚಾಯಿತಿವಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ವಿವರ ಇಂತಿದೆ.

ಕೋಗುಂಡೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಕಾಲ್ಗೆರೆ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಯಳಗೋಡು: ಅಧ್ಯಕ್ಷ ( ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಚಿಕ್ಕಗೊಂಡನಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ತುರುವನೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಕೂನಬೇವು: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಮುದ್ದಾಪುರ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಮಾಡನಾಯಕನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಇಸಾಮುದ್ರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಭರಮಸಾಗರ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಕೊಳಹಾಳ್: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅಳಗವಾಡಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಸಿರಿಗೆರೆ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಚಿಕ್ಕಬೆನ್ನೂರು: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಐನಹಳ್ಳಿ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಗುಡ್ಡದರಂಗವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),

ಗೋನೂರು: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಬೆಳಗಟ್ಟ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ದ್ಯಾಮವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಮದಕರಿಪುರ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೆದೇಹಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ),

ಮಠದಕುರುಬರಹಟ್ಟಿ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಚೋಳಗಟ್ಟ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಲಕ್ಷ್ಮಿಸಾಗರ; ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆಲಘಟ್ಟ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಬೊಮ್ಮೇನಹಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಹಿರೇಗುಂಟನೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಸಿದ್ದಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ),

ದೊಡ್ಡಸಿದ್ದವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಜೆ.ಎನ್.ಕೋಟೆ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಇಂಗಳದಾಳ್: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಹುಲ್ಲೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಜಾನುಕೊಂಡ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಭೀಮಸಮುದ್ರ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಅನ್ನೇಹಾಳ್: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),

ಸೊಂಡೆಕೊಳ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಗೊಡಬನಹಾಳ್: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಬ್ಯಾಲಹಾಳ್: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ).
ಗ್ರಾಮ ಪಂಚಾಯಿತಿ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!