ಜಿಲ್ಲಾ ಉಸ್ತುವಾರಿಗಳ ಹಂಚಿಕೆ.. ನಿಮ್ಮ ಜಿಲ್ಲೆಗೆ ಯಾರು.. ಇಲ್ಲಿದೆ ಡಿಟೈಲ್

suddionenews
1 Min Read

 

ಕಾಂಗ್ರೆಸ್ ಸರ್ಕಾರದಲಿ ಸಚಿವ ಸಂಪುಟವೂ ಬಹಳ ಬೇಗನೇ ಸಂಪೂರ್ಣವಾಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ನಿಮ್ಮ ಜಿಲ್ಲೆಗೆ ಯಾರು ಉಸ್ತುವಾರಿ ಎಂಬುದನ್ನು ಇಲ್ಲಿಯೇ ನೋಡಿಕೊಂಡು ಬಿಡಿ.

 

* ಬೆಂಗಳೂರು ನಗರ ಉಸ್ತುವಾರಿ ಸಚಿವ- ಡಿ.ಕೆ.ಶಿವಕುಮಾರ್​

* ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್​

* ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್​.ಕೆ.ಪಾಟೀಲ್

* ಬೆಂಗಳೂರು ಗ್ರಾಮಾಂತರ-ಕೆ.ಹೆಚ್​.ಮುನಿಯಪ್ಪ

* ರಾಮಲಿಂಗಾರೆಡ್ಡಿ-ರಾಮನಗರ

* ಕೆ.ಜೆ.ಜಾರ್ಜ್​-ಚಿಕ್ಕಮಗಳೂರು

* ಎಂ.ಬಿ.ಪಾಟೀಲ್​-ವಿಜಯಪುರ

* ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ

* ಹೆಚ್​.ಸಿ.ಮಹದೇವಪ್ಪ-ಮೈಸೂರು,

* ಸತೀಶ್ ಜಾರಕಿಹೊಳಿ-ಬೆಳಗಾವಿ

* ಪ್ರಿಯಾಂಕ್​ ಖರ್ಗೆ-ಕಲಬುರಗಿ

* ಶಿವಾನಂದಪಾಟೀಲ್-ಹಾವೇರಿ

* ಜಮೀರ್​ ಅಹ್ಮದ್ ಖಾನ್​​-ವಿಜಯನಗರ

* ಶರಣಬಸಪ್ಪ ದರ್ಶನಾಪುರ-ಯಾದಗಿರಿ

* ಈಶ್ವರ್ ಖಂಡ್ರೆ-ಬೀದರ್,

* ಚಲುವರಾಯಸ್ವಾಮಿ-ಮಂಡ್ಯ

* ಎಸ್​.ಎಸ್​.ಮಲ್ಲಿಕಾರ್ಜುನ್​-ದಾವಣಗೆರೆ

* ಸಂತೋಷ್ ಲಾಡ್-ಧಾರವಾಡ

* ಶರಣಪ್ರಕಾಶ್ ಪಾಟೀಲ್​-ರಾಯಚೂರು

* ಆರ್​.ಬಿ.ತಿಮ್ಮಾಪುರ-ಬಾಗಲಕೋಟೆ

* ಕೆ.ವೆಂಕಟೇಶ್​-ಚಾಮರಾಜನಗರ

* ಕೊಪ್ಪಳ-ಶಿವರಾಜ್​ ತಂಗಡಗಿ

* ಡಿ.ಸುಧಾಕರ್​-ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ

* ಬಿ.ನಾಗೇಂದ್ರ-ಬಳ್ಳಾರಿ

* ಕೆ.ಎನ್​.ರಾಜಣ್ಣ-ಹಾಸನ

* ಭೈರತಿ ಸುರೇಶ್​-ಕೋಲಾರ

* ಲಕ್ಷ್ಮೀ ಹೆಬ್ಬಾಳ್ಕರ್​-ಉಡುಪಿ

* ಮಂಕಾಳ್ ವೈದ್ಯ-ಉತ್ತರ ಕನ್ನಡ

* ಮಧು ಬಂಗಾರಪ್ಪ-ಶಿವಮೊಗ್ಗ

* ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ

* ಎನ್​.ಎಸ್​.ಬೋಸರಾಜು-ಕೊಡಗು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *