Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇತರ FD ಗಿಂದ ಹೆಚ್ಚಿನ ಬಡ್ಡಿ ನೀಡಲು ಹೊಸ ಯೋಜನೆ ಆರಂಭಿಸಿದ SBI ಬ್ಯಾಂಕ್

Facebook
Twitter
Telegram
WhatsApp

 

ಕೈಯಲ್ಲಿ ಒಂದಷ್ಟು ಹಣವಿದ್ದರೆ ಆ ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿ, ಬಡ್ಡಿ ಬರುವಂತೆ ಮಾಡಿಕೊಳ್ಳುತ್ತೀವಿ. ಆದರೆ ಆ ಬಡ್ಡಿ ತುಂಬಾ ದೊಡ್ಡ ಮಟ್ಟಕ್ಕೇನು ಬರಲ್ಲ. ಆದರೆ ಈಗ ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಖುಷಿಯಾಗುವಂತ ಯೋಜನೆಯನ್ನು ತಂದಿದೆ. ಅದುವೇ ‘ಅಮೃತ್ ಕಲಶ’ ಯೋಜನೆ.

ಈ ಯೋಜನೆ ಮುಂಚೆ ಕೂಡ ಇತ್ತು. ಇದೀಗ SBI ಮರಳಿ ತಂದಿದೆ. ಇದರ ಅವಧಿ 400 ದಿನಗಳದ್ದಾಗಿದೆ. ಇದಕ್ಕೆ ಸೇರುವ ಮೂಲಕ ಗ್ರಾಹಕರು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದಾಗಿದೆ. ಬೇರೆ ಎಫ್ಡಿಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಈ ಮೂಲಕ ಪಡೆಯಬಹುದು.

ಈಗಾಗಲೇ ಈ ಯೋಜನೆ ಫೆಬ್ರವರಿಯಿಂದಾನೇ ಆರಂಭವಾಗಿದೆ. ಈ ತಿಂಗಳ ಕೊನೆ ಅಂದ್ರೆ ಏಪ್ರಿಲ್ 31ರವರೆಗೆ ಲಭ್ಯವಿದೆ. ನಂತರ ಯೋಜನೆಯ ಅವಧಿ ಮುಕ್ತಾಯಗೊಳ್ಳಲಿದೆ. ಆದರೆ ಮತ್ತೆ ಈ ಯೋಜನೆಯನ್ನು ಮರಳಿ ತರುತ್ತಿದೆ. ಏಪ್ರಿಲ್ 12ರಿಂದ 7.1 ರ ಬಡ್ಡಿದರವನ್ನು ಇದು ನೀಡಲಿದೆ. ಹಿರಿಯ ನಾಗರಿಕರಿಗೆ ಇನ್ನು ಹೆಚ್ಚಿನ ಬಡ್ಡಿ ದರ ಸಿಗಲಿದ್ದು, 7.6 ರಷ್ಟು ಬಡ್ಡಿ ದರ ಹೆಚ್ಚಳವಾಗಲಿದೆ. ಈ ಅಮೃತ ಕಲಶ ಯೋಜನೆಯೂ ಜೂನ್ 30ರಿಂದ 2023ರವರೆಗೆ ಲಭ್ಯವಿರಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ್ ಭೇಟಿ

    ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ

ನೇಹಾ ಕೊಲೆ ಕೇಸ್ ಸಿಐಡಿಗೆ ಒಪ್ಪಿಸಿದ ಸರ್ಕಾರ : ಬೇಸರ ಮಾಡಿಕೊಂಡ ರಂಭಾಪುರಿ ಶ್ರೀಗಳು

ಹುಬ್ಬಳ್ಳಿ: ನೇಹಾಳ ಕೊಲೆಯಾದ ಮೇಲೆ ನಿರಂಜನ ಹೀರೆಮಠ ಅವರಿಗೆ ಸಾಂತ್ವನ ಹೇಳಲು ಇಂದು ರಂಭಾಪುರಿ ಶ್ರೀಗಳು ಭೇಟಿ ನೀಡಿದ್ದಾರೆ. ಮನೆಗೆ ಬಂದು ಧೈರ್ಯ ಹೇಳಿ, ಒಂದಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೇಸನ್ನು

ಬೆಳಗಾವಿಯಲ್ಲಿ ಪ್ರಧಾನಿ ಮೋದಿ : ಸಿಎಂ ಸಿದ್ದರಾಮಯ್ಯ ವಿಮಾನಕ್ಕೆ ನಿರಾಕರಣೆ..!

ಬೆಳಗಾವಿ: ರಾಜ್ಯದ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಳಗಾವಿಯಲ್ಲಿದ್ದು, ಬಳಿಕ ಅಲ್ಲಿಂದ ಶಿರಸಿಗೆ ತೆರಳಲಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಜನರನ್ನುದ್ದೇಶಿಸಿ

error: Content is protected !!