Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇತರ FD ಗಿಂದ ಹೆಚ್ಚಿನ ಬಡ್ಡಿ ನೀಡಲು ಹೊಸ ಯೋಜನೆ ಆರಂಭಿಸಿದ SBI ಬ್ಯಾಂಕ್

Facebook
Twitter
Telegram
WhatsApp

 

ಕೈಯಲ್ಲಿ ಒಂದಷ್ಟು ಹಣವಿದ್ದರೆ ಆ ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿ, ಬಡ್ಡಿ ಬರುವಂತೆ ಮಾಡಿಕೊಳ್ಳುತ್ತೀವಿ. ಆದರೆ ಆ ಬಡ್ಡಿ ತುಂಬಾ ದೊಡ್ಡ ಮಟ್ಟಕ್ಕೇನು ಬರಲ್ಲ. ಆದರೆ ಈಗ ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಖುಷಿಯಾಗುವಂತ ಯೋಜನೆಯನ್ನು ತಂದಿದೆ. ಅದುವೇ ‘ಅಮೃತ್ ಕಲಶ’ ಯೋಜನೆ.

ಈ ಯೋಜನೆ ಮುಂಚೆ ಕೂಡ ಇತ್ತು. ಇದೀಗ SBI ಮರಳಿ ತಂದಿದೆ. ಇದರ ಅವಧಿ 400 ದಿನಗಳದ್ದಾಗಿದೆ. ಇದಕ್ಕೆ ಸೇರುವ ಮೂಲಕ ಗ್ರಾಹಕರು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದಾಗಿದೆ. ಬೇರೆ ಎಫ್ಡಿಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಈ ಮೂಲಕ ಪಡೆಯಬಹುದು.

ಈಗಾಗಲೇ ಈ ಯೋಜನೆ ಫೆಬ್ರವರಿಯಿಂದಾನೇ ಆರಂಭವಾಗಿದೆ. ಈ ತಿಂಗಳ ಕೊನೆ ಅಂದ್ರೆ ಏಪ್ರಿಲ್ 31ರವರೆಗೆ ಲಭ್ಯವಿದೆ. ನಂತರ ಯೋಜನೆಯ ಅವಧಿ ಮುಕ್ತಾಯಗೊಳ್ಳಲಿದೆ. ಆದರೆ ಮತ್ತೆ ಈ ಯೋಜನೆಯನ್ನು ಮರಳಿ ತರುತ್ತಿದೆ. ಏಪ್ರಿಲ್ 12ರಿಂದ 7.1 ರ ಬಡ್ಡಿದರವನ್ನು ಇದು ನೀಡಲಿದೆ. ಹಿರಿಯ ನಾಗರಿಕರಿಗೆ ಇನ್ನು ಹೆಚ್ಚಿನ ಬಡ್ಡಿ ದರ ಸಿಗಲಿದ್ದು, 7.6 ರಷ್ಟು ಬಡ್ಡಿ ದರ ಹೆಚ್ಚಳವಾಗಲಿದೆ. ಈ ಅಮೃತ ಕಲಶ ಯೋಜನೆಯೂ ಜೂನ್ 30ರಿಂದ 2023ರವರೆಗೆ ಲಭ್ಯವಿರಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೀವೂ ಐಫೋನ್ ಪ್ರಿಯರಾ..? ಇಲ್ಲಿದೆ ನೋಡಿ ಬಿಗ್ ಆಫರ್..!

ಇತ್ತಿಚೆಗಂತು ಯಾರ ಕೈನಲ್ಲಿ ನೋಡೊದರೂ ಐಫೋನ್ ಇದ್ದೇ ಇರುತ್ತದೆ. ಅದರಲ್ಲೂ ಹೊಸ ಹೊಸ ವರ್ಷನ್ ಬರ್ತಾನೆ ಇರುತ್ತದೆ. ಹೊಸ ವರ್ಷನ್ ಐಫೋನ್ ಬೆಲೆ ಗಗನ ಮುಟ್ಟಿರುತ್ತದೆ. ಹೀಗಾಗಿ ಐಫೋನ್ ತೆಗೆದುಕೊಳ್ಳಬೇಕೆಂಬ ಬಯಕೆ ಇರುವವರಿಗೆ ಸಂಕಟ,

ಚಿತ್ರದುರ್ಗ ಲೋಕಸಭಾ ಚುನಾವಣೆ, ಹೊರಗಿನವರಿಗೆ ಮಣೆ : ರಘು ಚಂದನ್ ಬೇಸರ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮಾ. 28 :  ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡದೆ 500

ಚಿತ್ರದುರ್ಗ ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟ | ಏಪ್ರಿಲ್ 4ರ ವರೆಗೆ ನಾಮಪತ್ರ ಸ್ವೀಕಾರ

ಚಿತ್ರದುರ್ಗ. ಮಾರ್ಚ್. 28: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರ ಆಯ್ಕೆಗೆ ಮಾರ್ಚ್.28 ಗುರುವಾರದಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸ್ವೀಕರಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.‌ ನಂ.18 ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ

error: Content is protected !!