Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೆಡಿಎಸ್ ಅವರ ನಡೆ ನಿಮಿಷ ನಿಮಿಷ ಬದಲಾಗುತ್ತದೆ: ಆರ್ ಅಶೋಕ್

Facebook
Twitter
Telegram
WhatsApp

ಬೆಂಗಳೂರು: ಇವತ್ತು ಪ್ರಜಾಪ್ರಭುತ್ವ ಉಳಿಬೇಕಾದರೆ RSSನಿಂದ,ಆರ್.ಎಸ್ ಎಸ್ ಒಂದು ದೇಶ ಭಕ್ತಿ ಸಂಸ್ಥೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ ಅತೀ ಹೆಚ್ಚು ಆರ್.ಎಸ್ ಎಸ್ ನವರು ಬಂಧಿಯಾಗಿದ್ರು, ಇತರ IAS, IPS ಪಾಸಾಗುವುದು ಒಂದು ಪರೀಕ್ಷೆ ಇದರಲ್ಲಿ ಕುಮಾರಸ್ವಾಮಿ ತಪ್ಪು ಹುಡುಕುವುದು ಸರಿಯಲ್ಲ ಎಂದರು.

ಕುಮಾರಸ್ವಾಮಿ ಪಾಕಿಸ್ತಾನ ವ್ಯವಸ್ಥೆ ನೋಡಿ ಹೇಗಿರಬೇಕು, ಇದು ಭಾರತ ಅಂತಹ ವ್ಯವಸ್ಥೆ ಇಲ್ಲಿ ಇರಲ್ಲ. RSS ದೇಶ ಭಕ್ತರನ್ನು ಕಟ್ಟುವ ಸಂಸ್ಥೆ,
ಅದರ ಬಗ್ಗೆ ಟೀಕೆ ಮಾಡವ ಅಧಿಕಾರ ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ಕೊಟ್ಟಿಲ್ಲ. ಕುಮಾರಸ್ವಾಮಿ ಕಾಂಗ್ರೆಸ್ ಅನ್ನು ಟೀಕೆ ಮಾಡ್ತಾರೆ ಬಿಜೆಪಿಯಲ್ಲಿ ಟೀಕೆ ಮಾಡ್ತಾರೆ,ಅವರದು ಒಂದು ಸ್ಟ್ಯಾಂಡ್ ಇರಲ್ಲ. ಹಿಂದೆ ನಮ್ಮಲ್ಲಿ104 ಸೀಟ್ ಇದ್ರು ಜೆಡಿಎಸ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡ್ಕೊಂಡಿತ್ತು. ಜೆಡಿಎಸ್ ಅವರ ನಡೆ ನಿಮಿಷ ನಿಮಿಷ ಬದಲಾಗುತ್ತದೆ ಎಂದರು.

ನನ್ನ ಸೋಲಿಗೆ RSS ಎಂಬ ಮಲ್ಲಿಕಾರ್ಜುನ ಖರ್ಗೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಖರ್ಗೆ ಅವರು ನಿರಂತರವಾಗಿ
ಹೋರಾಟ ಮಾಡಲಿ. RSS ಯಾವುದೇ ಚುನಾವಣೆಯಲ್ಲಿ ಭಾಗವಹಿಸಲ್ಲ.ನಾವೆಲ್ಲ RSS , ನಮಗೆ ಹೆಮ್ಮೆ ಇದೆ. ಕೆಲವರು ಕಮ್ಯೂನಿಸ್ಟ್‌ ಸಿದ್ದಾಂತ ಕಡೆಯಿಂದ ಬಂದಿರ್ತಾರೆ.

ಸಂಸ್ಥೆ ಬಗ್ಗೆ ತಿಳಿಯದೇ ಮಾತಾಡಿದ್ದು ಸರಿಯಲ್ಲ.ಆನೆ ಕಾಲು ಮುಟ್ಟಿ , ಬಾಳೆ ಕಂದು ತರ ಇದೆ ಅಂತ ಹೇಳೋದು ತಪ್ಪು.ಸರಿಯಾಗಿ ನೋಡಿದ್ರೆ ಆನೆ ಸ್ವರೂಪ ಗೊತ್ತಾಗುತ್ತೆ
ಎಲ್ಲರಿಗೂ RSS ಟಾರ್ಗೆಟ್ ‌ಮಾಡಿದ್ರೆ ಪ್ರಚಾರ ಸಿಗುತ್ತೆ. RSS ರಿಯಾಕ್ಟರ್ ಮಾಡಲ್ಲ ಅಂತ ಮಾಡ್ತಾರೆ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೊತ್ತಂಬರಿ ಸೊಪ್ಪಿನ ಟೀ ಕೇಳಿದ್ದೀರಾ..? ಒಮ್ಮೆ ಮಾಡಿಕೊಂಡು ಕುಡಿಯಿರಿ : ಎಷ್ಟೆಲ್ಲಾ ಅನುಕೂಲ ಗೊತ್ತಾ ?

ಸುದ್ದಿಒನ್ : ಹಲವರಿಗೆ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಅನೇಕ ಜನರು ಬೆಳಿಗ್ಗೆ ಹಾಲಿನಿಂದ ತಯಾರಿಸಿದ ಚಹಾ ಮತ್ತು ಕಾಫಿ ಕುಡಿಯುತ್ತಾರೆ. ಆದರೆ, ಕೆಲವರು ಗ್ರೀನ್ ಟೀ ಕುಡಿಯುತ್ತಾರೆ, ಇನ್ನು ಕೆಲವರು ಲೆಮನ್ ಟೀ

ಈ ರಾಶಿಯ ತಂದೆ ತಾಯಿಗೆ ಮಕ್ಕಳ ಸಂಸಾರದ ಚಿಂತೆ ಕಾಡಲಿದೆ.

ಈ ರಾಶಿಯ ತಂದೆ ತಾಯಿಗೆ ಮಕ್ಕಳ ಸಂಸಾರದ ಚಿಂತೆ ಕಾಡಲಿದೆ. ಗುರುವಾರ- ರಾಶಿ ಭವಿಷ್ಯ ಮೇ-9,2024 ಸೂರ್ಯೋದಯ: 05:50, ಸೂರ್ಯಾಸ್ತ : 06:35 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಅವಕಾಶ ಸಿಗದೆ ಅಲ್ಲು ಅರ್ಜುನ್ ಕೂಡ ನೊಂದಿದ್ದರು.. ಇಂದು ಪ್ಯಾನ್ ಇಂಡಿಯಾ ನಟ..!

ಇಂದು ಸ್ಟಾರ್ ನಟರಾಗಿರುವ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಟ-ನಟಿಯರ ಹಿಂದೆಯೂ ಸಾಕಷ್ಟು ಪರಿಶ್ರಮ ಅಡಗಿದೆ. ಆರಂಭದಲ್ಲಿ ಅವಕಾಶಕ್ಕಾಗಿ ಪರಿತಪಿಸಿದ್ದಾರೆ. ಅವಕಾಶ ಸಿಗದೆ ಅವಮಾನ ಎದುರಿಸಿದ್ದಾರೆ. ಅದರಲ್ಲಿ ಇಂದು ತೆಲುಗು ಇಂಡಸ್ಟ್ರಿಯ ಟಾಪ್ ಒನ್

error: Content is protected !!