Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಬಾರಿಯೂ ಮಳೆ, ಬೆಳೆ ಸಂಪನ್ನವಾಗುತ್ತದೆ : ಶುಭ ನುಡಿದ ಕಾರ್ಣಿಕ

Facebook
Twitter
Telegram
WhatsApp

ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದೆ. ಈ ವರ್ಷ ರೈತರಿಗಾಗಿ ಶುಭ ಸಂಕೇತವನ್ನು ತಂದಿದೆ. ಭಾಗ್ಯದ ನಿಧಿ ತುಂಬಿತುಳುಕತಲೇ ಎಂದು ಶುಭ ನುಡಿದಿದೆ. ಪ್ರತಿ ವರ್ಷವೂ ಪದ್ಧತಿಯಂತೆ ಈ ವರ್ಷವೂ ಶ್ರೀ ಮೈಲಾರ ಲಿಂಗೇಶ್ವರ ಗೊರವಯ್ಯ ಕಾರ್ಣಿಕ ನುಡಿದಿದೆ.

ಕಾರ್ಣಿಕ ಕೇಳುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭಕ್ತರ ನಡುವಲ್ಲಿ ಮೇಲೆ ಏರಿದ್ದ ಗೊರವಪ್ಪ, ಮೈಲಾರ ಲಿಂಗಪ್ಪ ಕೋಟೆಪ್ಪ ಸದಲೇ ಎನ್ನುತ್ತಿರುವಾಗಲೇ ನೆರೆದಿದ್ವರೆಲ್ಲಾ ನಿಶ್ಯಬ್ಧರಾಗಿಬಿಟ್ಟರು. ಬಳಿಕ ಗೊರವಪ್ಪ ಹೇಳುವ ಕಾರ್ಣಿಕವನ್ನು ಆಲಿಸುತ್ತಾ ನಿಂತು ಬಿಟ್ಟರು.

ಇನ್ನು ಪ್ರತಿ ವರ್ಷದ ಬನದ ಹುಣ್ಣಿಮೆಯಲ್ಲಿ ಸಂಜೆ ವೇಳೆಗೆ ಕಾರ್ಣಿಕೋತ್ಸವ ನಡೆಯುತ್ತದೆ. ಈ ಕಾರ್ಣಿಕೋತ್ಸವ ವರ್ಷದಲ್ಲಿ ಎಡರು ಬಾರಿ ನಡೆಯುತ್ತದೆ. ಅದರಲ್ಲಿ ದಸರಾ ಹಬ್ಬದಲ್ಲಿಯೂ ನಡೆಯುತ್ತದೆ. ಆಗ ರಾಜಕಾರಣಿಗಳಿಗೆ ಸಂಬಂಧಪಟ್ಟಂತೆ ಕಾರ್ಣಿಕೋತ್ಸವ ನಡೆದರೆ, ಬನದ ಹುಣ್ಣಿಮೆಯಲ್ಲಿ ನಡೆಯುವ ಕಾರ್ಣಿಕ ರೈತರ ಜೀವನಗಾಥೆಯನ್ನು ತಿಳಿಸುತ್ತದೆ. ಈ ಬಾರಿಯೂ ಮಳೆ ಬೆಲೆ ಅತ್ಯುತ್ತಮವಾಗುತ್ತದೆ ಎನ್ನಲಾಗುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಕೇಸ್: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ದಾಗ ಮಾಡಿಕೊಂಡ ವಿಡಿಯೋ.. ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು : ಮೋದಿ ಒತ್ತಾಯ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತೆಯರನ್ನು ಕರೆಸಿ, ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಪ್ರಧಾನಿ

ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ : ಬೇಗ ಬೇಗ ವೋಟ್ ಮಾಡಿ ಬಿಡಿ

ಬೆಂಗಳೂರು: ನಿನ್ನೆಯಿಂದ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಇಂದು ಕೂಡ ಹವಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಚಾಮರಾಜನಗರ ಮತ್ತು ರಾಮನಗರದ

ಶಿಕ್ಷಕ ಎಸ್. ಶಿವಕುಮಾರ್ ನಿಧನ

    ಸುದ್ದಿಒನ್, ಚಳ್ಳಕೆರೆ, ಮೇ. 07 : ತಾಲ್ಲೂಕಿನ ತಿಮ್ಮಣ್ಣನಹಳ್ಳಿಯ  ಸಿ.ಪಿ. ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ (55 ವರ್ಷ) ಅವರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ

error: Content is protected !!