Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವನ ದೇವಸ್ಥಾನಕ್ಕೆ ಇಲ್ಲಿ ಜೀವಂತ ಏಡಿಯೇ ಕಾಣಿಕೆ..!

Facebook
Twitter
Telegram
WhatsApp

ಶಿವನ ದೇವಸ್ಥಾನಕ್ಕೆ ಹೋಗುವಾಗ ಮಾಂಸಾಹಾರ ತಿಂದು ಹೋದರೇನೆ ಅದನ್ನು ಅಪಶಕುನ ಎನ್ನುತ್ತಾರೆ. ಪ್ರಾಣಿ – ಪಕ್ಷಿಗಳನ್ನು ನೀಡುವುದು ಒಳ್ಳೆಯದಲ್ಲ ಎಂಬ ಪ್ರತೀತಿ ಇದೆ. ಆದರೆ ಇಲ್ಲೊಂದು ಕಡೆ ಶಿವನ ದೇವಾಲಯಕ್ಕೆ ಹೋಗುವವರು ಜೀವಂತ ಏಡಿಯನ್ನೇ ತೆಗೆದುಕೊಂಡ ಹೋಗಬೇಕಾದ ಸಂಪ್ರದಾಯವಿದೆ. ಎಲ್ಲಿ..? ಯಾಕೆ..? ಎಂಬ ಡಿಟೈಲ್ ಇಲ್ಲಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಗುಜರಾತ್ ನ ಸೂರತ್ ನಲ್ಲಿ ರಾಮನಾಥ್ ಶಿರಘೇಲಾ ಎಂಬ ದೇವಸ್ಥಾನವಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಬರುವ ಭಕ್ತರು ಹರಕೆಯಂತೆ ಜೀವಂತ ಏಡಿಗಳನ್ನು ಶಿವನಿಗೆ ನೀಡುತ್ತಾರೆ.

ದೇವರಿಗೆ ಏಡಿಯನ್ನು ಸಮರ್ಪಿಸಿದ ಬಳಿಕ ಆ ಏಡಿಗಳನ್ನು ತೆಗೆದುಕೊಂಡು ಹೋಗಿ, ತಾಪಿ ನದಿಗೆ ಬಿಡುತ್ತಾರೆ. ಮಹಿಳೆಯರೇ ಹೆಚ್ಚು ಇಂಥದ್ದೊಂದು ಹರಕೆ ಹೊರುತ್ತಾರೆ. ಕಿವಿಗೆ ಸಂಬಂಧಿಸಿದ ಕಾಯಿಲೆಗಳೇನಾದರೂ ಇದ್ದರೆ ಈ ದೇವಸ್ಥಾನದಲ್ಲಿ ಏಡಿಗಳನ್ನು ಸಮರ್ಪಿಸುವ ಸಂಪ್ರದಾಯವಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!