Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಮ್ಮ ಬೆಲೆ ಕರ್ನಾಟಕಕ್ಕಿಂತಲೂ ಕಡಿಮೆ : ಏನಿದು ಆಂಧ್ರ ಪೆಟ್ರೋಲ್ ಬಂಕ್ ನಲ್ಲಿ ಹಾಕಿರೋ ಬೋರ್ಡ್ ಅರ್ಥ

Facebook
Twitter
Telegram
WhatsApp

ಧರ್ಮಾವರಂ : ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಎಷ್ಟೇ ತಾಳ್ಮೆಯಿಂದ ನೋಡಿದ್ರೂನು ಬೆಲೆ ಇಳಿಯುವ ಯಾವ ಲಕ್ಷಣಗಳು ಕಾಣ್ತಾ ಇಲ್ಲ. ಈ ನಡುವೆ ತಮಿಳುನಾಡಿನ ಪೆಟ್ರೋಲ್ ಬಂಕ್ ವೊಂದರಲ್ಲಿ ಹಾಕಿರೋ ಬೋರ್ಡ್ ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ಶಾಕಿಂಗ್ ಎನಿಸುತ್ತಿದೆ.

ಆ ಬೋರ್ಡ್ ಮೇಲೆ ನಮ್ಮಲ್ಲಿ ಕರ್ನಾಟಕಕ್ಕಿಂತ ಕಡಿಮೆ ಬೆಲೆ ಎಂದು ಬರೆಯಲಾಗಿದೆ. ಇದ್ಯಾಕೆ ನಾವೂ ಕಡಿಮೆ ಬೆಲೆ ಅಂತ ಆಂಧ್ರದವರು ಹೇಳ್ತಿರೋದು ಅಂತ ಪ್ರಶ್ನೆ ಮೂಡದೆ ಇರದು. ಸದ್ಯಕ್ಕೆ ಪೆಟ್ರೋಲ್ ಬೆಲೆ ವಿಚಾರವನ್ನೇ ಆ ಬ್ಯಾನರ್ ನಲ್ಲಿ ಹಾಕಲಾಗಿದೆ.

ಏನಂದ್ರೆ ಇಲ್ಲಿನ ಪೆಟ್ರೋಲ್ ಬೆಲೆಗೂ ಅಲ್ಲಿನ ಪೆಟ್ರೋಲ್ ಬೆಲೆಗೂ ಹೋಲಿಕೆ ಮಾಡಲಾಗುತ್ತಿದೆ. ಇದೇ ವಿಚಾರ ಆ ಬ್ಯಾನರ್ ನಲ್ಲೂ ಇರೋದು. ಯಾಕಮನದ್ರೆ ತಮಿಳುನಾಡಿನಲ್ಲಿರು ಪೆಟ್ರೋಲ್ ಬೆಲೆಗೂ ನಮ್ಮ ಕರ್ನಾಟಕದಲ್ಲಿರುವ ಪೆಟ್ರೋಲ್ ಬೆಲೆಗೂ ಒಂದಷ್ಟು ಅಂತರವಿದೆ. ಅಂದ್ರೆ ಹತ್ರತ್ರ 5 ರೂಪಾಯಿ ಆಂಧ್ರದಲ್ಲಿ ಕಡಿಮೆ ಇದೆ. ಹೀಗಾಗಿ ಆ ವಿಚಾರವನ್ನ ಆಂಧ್ರದವರು ಬ್ಯಾನರ್ ನಲ್ಲಿ ಹಾಕಿದ್ದಾರೆ. ಕರ್ನಾಕಕ್ಕಿಂತ ನಾವು ಕಡಿಮೆ ಅಂತ ಹೇಳ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಾಳಿ ಮಳೆಗೆ ಕರೆಂಟ್ ಹೋದ್ರೆ ಈ ನಂಬರ್ ಗೆ ವಾಟ್ಸಾಪ್ ಮಾಡಿ

ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ

ಹಣ ಉಳಿತಾಯಕ್ಕೆ RD ಅಥವಾ FD.. ಯಾವುದು ಬೆಟರ್..?

ಮನುಷ್ಯನ ಈಗಿನ ಜೀವನಶೈಲಿಯಿಂದ ಹಣದ ಅವಶ್ಯಕತೆ ಬಹಳ ಇದೆ. ಬೆಲೆ ಏರಿಕೆಯ ನಡುವೆ ಮುಂದಿನ ಜೀವನಕ್ಕಾಗಿ ಹಣ ಉಳಿಸಲೇಬೇಕಾಗಿದೆ‌. ಆದರೆ ಹಣ ಉಳಿಕೆಗೆ ಅಥವಾ ಇರುವ ಹಣಕ್ಕೆ ಬ್ಯಾಂಕ್ ನಲ್ಲಿ ಯಾವ ಮಾರ್ಗವನ್ನು ಬಳಸಬೇಕೆಂಬುದು

ರೇವಣ್ಣ ಜಾಮೀನು ಅರ್ಜಿ ಇಂದು ವಿಚಾರಣೆ : ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ರೇವಣ್ಣಗೆ ಜೈಲಾ..? ಬೇಲಾ..?

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕಿಡ್ನ್ಯಾಪ್ ಕೇಸಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಬಂಧಿಸಲಾಗಿದೆ. 8ನೇ ತಾರೀಖಿನ ತನಕವೂ ವಶಕ್ಕೆ ಪಡೆದಿದ್ದರು. ಆದರೆ ಇಂದು ಅವರ

error: Content is protected !!