ಮುರುಘಾಮಠದ ನೂತನ ಪೀಠಾಧಿಪತಿ ಬಸವಪ್ರಭು ಸ್ವಾಮೀಜಿಗೆ ದಲಿತ ಮುಖಂಡರುಗಳಿಂದ ಸನ್ಮಾನ

0 Min Read

 

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,ಸುದ್ದಿಒನ್, (ಅ.18) : ಮುರುಘಾಮಠಕ್ಕೆ ನೂತನ ಸ್ವಾಮೀಜಿಯಾಗಿ ನೇಮಕಗೊಂಡಿರುವ ದಾವಣಗೆರೆ ಶಾಖಾ ಮಠದ ಬಸವಪ್ರಭು ಸ್ವಾಮೀಜಿಯನ್ನು ದಲಿತ ಮುಖಂಡರುಗಳು ಸನ್ಮಾನಿಸಿದರು.

ಮುರುಘಾಮಠಕ್ಕೆ ತೆರಳಿದ ಪ್ರಥಮ ದರ್ಜೆ ಗುತ್ತಿಗೆದಾರ ಬ್ಯಾಲಾಳ್ ಜಯಪ್ಪ, ಬಳ್ಳೆಕಟ್ಟೆಯ ಚೌಡಪ್ಪ, ಮಲ್ಲಿಕಾರ್ಜುನ, ರಾಜಪ್ಪ, ಮಾರುತಿ ನಗರದ ಚಂದ್ರಪ್ಪ, ಮಂಜಣ್ಣ, ಕಾಂಗ್ರೆಸ್ ಮುಖಂಡ ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾವಾಡಿಗರಹಟ್ಟಿಯ ಹನುಮಂತಪ್ಪ, ಯಲ್ಲಪ್ಪ, ಐ.ಯು.ಡಿ.ಪಿ.ಲೇಔಟ್‍ನ ಶೇಖರಪ್ಪ ಇವರುಗಳು ಬಸವಪ್ರಭು ಸ್ವಾಮೀಜಿಗೆ ಬೃಹದಾಕಾರವಾದ ಹಾರ ಹಾಕಿ ಆಶೀರ್ವಾದ ಪಡೆದರು.

 

Share This Article
Leave a Comment

Leave a Reply

Your email address will not be published. Required fields are marked *