Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಡಪ್ರಭು ಎಂದು ಯಾರಿಗೂ ಹೇಳಲ್ಲ, ಅವರಿಬ್ಬರಿಗೆ ಮಾತ್ರ : ಸಿಎಂ ಬೊಮ್ಮಾಯಿ

Facebook
Twitter
Telegram
WhatsApp

ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರ್ಕಾರ ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುತ್ತಾ, ನಾಡಿನ ಜನತೆಗೆ ಕೆಂಪೇಗೌಡ ಜಯಂತಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಹಲವಾರು ಇತಿಹಾಸ ಸೃಷ್ಟಿ ಮಾಡಿರುವ ನಾಯಕರು ಬಗ್ಗೆ ಮಾತಾಡ್ತೇವೆ. ನಾಡಪ್ರಭು ಎಂದು ಯಾರಿಗೂ ಹೇಳಲ್ಲ. ನಾಡಿನ ಸಮಗ್ರವಾದ ಚಿಂತನೆ. ಪ್ರತಿಯೊಬ್ಬರ ಬದುಕಿನಲ್ಲಿ ಕೊಡುಗೆ ಕೊಡುವುರು ಮಾತ್ರ ನಾಡಪ್ರಭು. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯ ಒಂದು ಒಕ್ಕೂಟದ ವ್ಯವಸ್ಥೆ. ಬಹಳಷ್ಟು ಜನ‌ ಯುದ್ಧ ಆಳ್ವಿಕೆ ಮಾಡಿದ್ರು. ನಾಡನ್ನ ಕಟ್ಟುವ ಬಹಳ ಅಪರೂಪ. ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ. ಸಮಗ್ರವಾಗಿ ಸಮಾಜವನ್ನ ಚಲನಶೀಲವಾಗಿ ಮಾಡಿದ್ದನ್ನ ನಾವು ವಿಜಯನಗರ ಸಾಮ್ರಾಜ್ಯದಲ್ಲಿ ನೋಡಿದ್ದೀವಿ.

ಸಾಮಾನ್ಯವಾಗಿ ಯುದ್ಧ ಮಾಡಲು ಜನರನ್ನ ಬಳಸಲಾಗುತ್ತಿತ್ತು. ಆದ್ರೆ ನಾಡನ್ನ ಕಟ್ಟಲು ಜನರನ್ನ ಬಳಸಿದ್ದು ವಿಜಯನಗರ ಸಾಮ್ರಾಜ್ಯ. ಅಧಿಕಾರ ಬಂದಾಗ ಹಲವಾರು ಸವಾಲು ಬರುತ್ತೆ. ಬೆಂಗಳೂರಿನ ಬಗ್ಗೆ ನಾವು ಮಾತಾಡ್ತೀವಿ. ದೂರದೃಷ್ಠಿಯಿಂದ ಕೆಲಸ ಮಾಡಬೇಕು. ಕೆಂಪೇಗೌಡ ಪ್ರತಿಮೆ ಆಸೆ ಪಟ್ಟಿದ್ದಾರೆ. ಅದು ಸೂಕ್ತವಾಗಿದೆ. ಬೆಂಗಳೂರು ಕಟ್ಟಿದವರ ಪ್ರತಿಮೆ ಇದೆ. ಶಕ್ತಿಕೇಂದ್ರ ಪ್ರಥಮವಾಗಿ ಕೆಂಪೇಗೌಡ ಪ್ರತಿಮೆ ಮಾಡಬೇಕಾಗಿತ್ತು. ಆಗಿಲ್ಲ ಅದನ್ನ ಸರಿಪಡಿಸುತ್ತೇವೆ. ಮುಂದಿನ ಜಯಂತಿ ವೇಳೆ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ‌ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!