Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಮಿಳುನಾಡಿನ ಆ ಒಂದು ಹಳ್ಳಿಯಲ್ಲಿ ಚಪ್ಪಲಿ ಹಾಕಿದರೆ ಶಿಕ್ಷೆ, ಶಬ್ದವನ್ನು ಮಾಡುವ ಹಾಗಿಲ್ಲ..!

Facebook
Twitter
Telegram
WhatsApp

ಭಾರತದ ಹಲವು ರಾಜ್ಯಗಳಲ್ಲಿ ಹಲವು ಸಂಪ್ರದಾಯಗಳಿರುತ್ತವೆ. ಕೆಲವೊಂದು ಕಡೆ ಆ ಸಂಪ್ರದಾಯಗಳು ಕಠಿಣ ಕೂಡ ಎನಿಸುತ್ತದೆ, ವಿಚಿತ್ರವಾದ ನಿಯಮಗಳು ಕೂಡ ಇರುತ್ತದೆ. ಅಂಥದ್ದೆ ನಿಯಮವೊಂದು ಇದೀಗ ಅನಾವರಣವಾಗಿದೆ. ಆ ಒಂದು ಹಳ್ಳಿಯಲ್ಲಿ ಚಪ್ಪಲಿಯನ್ನೆ ಹಾಕುವ ಹಾಗಿಲ್ಲ. ಅಷ್ಟೇ ಅಲ್ಲ ಹಾಕಿದರೆ ಶಿಕ್ಷೆ ಖಂಡಿತ.

ತಮಿಳುನಾಡಿನ ಅರಣ್ಯಪ್ರದೇಶದಲ್ಲಿರುವ ಸಣ್ಣ ಗ್ರಾಮವೆಂದರೆ ಅದು ವೆಲ್ಲಗವಿ ಗ್ರಾಮ. ಈ ಗ್ರಾಮದ ಪ್ರವೇಶ ದ್ವಾರದಲ್ಲಿ ಒಂದು ದೊಡ್ಡ ಆಲದ ಮರವಿದೆ. ಅಲ್ಲಿನ ಜಾಗವನ್ನು ಗ್ರಾನ ದೇವತೆಯಂತೆ ಪೂಜಿಸುತ್ತಾರೆ. ಎಲ್ಲರು ನಂಬುವ, ಆರಾಧಿಸುವ ಜಾಗವದು. ಹೀಗಾಗಿ ಊರಿನ ಒಳಗೆ ಯಾರು ಕೂಡ ಚಪ್ಪಲಿ ಧರಿಸುವಂತಿಲ್ಲ. ಎಷ್ಟೇ ಬಿಸಿಲಿದ್ದರು, ರಸ್ತೆಯಲ್ಲಿ ನಡೆಯಲು ಆಗದೆ ಹೋದರು ಚಪ್ಪಲಿ ಧರಿಸದೆ ನಡೆಯಲೇಬೇಕು. ಇದು ಅಲ್ಲಿನ ನಿಯಮ.

ಒಂದು ವೇಳೆ ನಿಯಮ ಮೀರಿದರೆ ಅಂತವರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ. ಈ ವಿಚಾರದಲ್ಲಿ ಹಿರಿಯರಿಗೆ ಒಂದಷ್ಟು ವಿನಾಯಿತಿ ನೀಡಲಾಗಿದೆ. ಇದಷ್ಟೆ ಅಲ್ಲ ಈ ಗ್ರಾಮದಲ್ಲಿ ಯಾರು ಜೋರಾಗಿ ಮಾತನಾಡುವ ಹಾಗಿಲ್ಲ, ಸಂಗೀತ ಕೇಳುವ ಹಾಗಿಲ್ಲ, ರಾತ್ರಿ ಏಳು ಗಂಟೆಗೆಲ್ಲಾ ಮಲಗಲೇಬೇಕು. ಈ ನಿಯಮಗಳು ಯಾರಿಗೂ ಕಷ್ಟ ಎಂದೇ ಎನಿಸುವುದಿಲ್ಲವಂತೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!