Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿನ್ನೆ ಶ್ರೀನಿವಾಸ್ ಇಂದು ಕುಮಾರಸ್ವಾಮಿ ತಿಥಿ ಕಾರ್ಡ್ ವೈರಲ್..!

Facebook
Twitter
Telegram
WhatsApp

ತುಮಕೂರು: ರಾಜ್ಯಸಭೆ ಚುನಾವಣೆ ಮುಗಿದ ಬೆನ್ನಲ್ಲೇ ತಿಥಿ ಕಾರ್ಡ್ ಗಳ ಹಾರಾಟ ಜೋರಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದಾರೆ. ಶ್ರೀನಿವಾಸ್ ಬಿಜೆಪಿಗೆ ತಮ್ಮ ಮತ ನೀಡಿದ್ದಾರೆ. ಈ ಹಿನ್ನೆಲೆ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಶ್ರೀನಿವಾಸ್ ಅವರ ತಿಥಿ ಕಾರ್ಡ್ ಹೊರಡಿಸಿದ್ದಾರೆ. ಪ್ರಚಂಡ ಭೈರವ ಎಂಬ ಪೇಜ್ ನಲ್ಲಿ ತಿಥಿ ಕಾರ್ಡ್ ಪೋಸ್ಟ್ ಮಾಡಲಾಗಿದೆ.

ಶಾಸಕ ಶ್ರೀನಿವಾಸ್ ಮತ್ತು ಕುಮಾರಸ್ವಾಮಿ ಬೆಂಬಲಿಗರ ನಡುವೆ ಇದೀಗ ತಿಥಿ ಕಾರ್ಡ್ ಯುದ್ಧ ಶುರುವಾಗಿದೆ. ನಿನ್ನೆ ಕುಮಾರಸ್ವಾಮಿ ಬೆಂಬಲಿಗರು ತಿಥಿ ಕಾರ್ಡ್ ಹೊರಡಿಸಿದ್ದರು. ಇಂದು ಶ್ರೀನಿವಾಸ್ ಅವರ ಬೆಂಬಲಿಗರು ತಿಥಿ ಕಾರ್ಡ್ ಹೊರಡಿಸಿದ್ದಾರೆ. ಎಸ್ ಆರ್ ಶ್ರೀನಿವಾಸ್ ಬೆಂಬಗಲಿಗರ ಪೇಜ್ ನಲ್ಲಿ ತಿಥಿ ಪೋಸ್ಟ್ ಹಾಕಲಾಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕ ಶ್ರೀನಿವಾಸ್ ಬದುಕಿರುವಾಗಲೇ ಈ ರೀತಿ ತಿಥಿ ಕಾರ್ಡ್ ಮಾಡಿಸಿದ್ದಾರೆ. ಬೆಂಬಲಿಗರ ನಡುವಿನ ಗುದ್ದಾಟ ಇನ್ನು ಯಾವ ಮಟ್ಟಕ್ಕೆ ಹೋಗುತ್ತದೋ ಎಂಬುದನ್ನು ನೋಡಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

HSRP ಪ್ಲೇಟ್ ಹಾಕ್ಸಿಲ್ಲ ಅಂದ್ರೆ ದಂಡ ಗ್ಯಾರಂಟಿ : ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ..!

ಬೆಂಗಳೂರು: ಈಗಾಗಲೇ HSRP ಪ್ಲೇಟ್ ಅಳವಡಿಸಲು ಸಾಕಷ್ಟು ಬಾರಿ ಸಮಯ ವಿಸ್ತರಣೆ ಮಾಡಲಾಗಿದೆ. ಐದು ಬಾರಿ ಗಡುವು ನೀಡಿದ ಸರ್ಕಾರ ಕೊನೆಯದಾಗಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಒಂದು ವೇಳೆ ಅಕ್ಟೋಬರ್ ವೇಳೆಗೆ HSRP ಪ್ಲೇಟ್

ಮಳೆ ಇಲ್ಲದಿದ್ದರು ತುಂಬುತ್ತಿದೆ ವಾಣಿ ವಿಲಾಸ ಸಾಗರ : ಕೋಡಿ ಬೀಳಲು 10 ಅಡಿ ಬಾಕಿ…!

ಚಿತ್ರದುರ್ಗ: ಬೆಳೆ ಸಮಯಕ್ಕೆ ಸರಿಯಾಗಿ ಮಳೆ ಕೈಕೊಟ್ಟಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕೊಂಚ ಮಳೆಯಾಗಿದೆ. ಆದರೆ ಈ ಸಮಯಕ್ಕೆ ಜೋರು ಮಳೆಯನ್ನೇ ನಿರೀಕ್ಷೆ ಮಾಡಲಾಗಿತ್ತು. ಸದ್ಯ ವರುಣಾರಾಯ ಸುಧಾರಿಸಿಕೊಳ್ಳುತ್ತಿದ್ದಾನೆ. ಹೀಗಿದ್ದರು ವಾಣಿ ವಿಲಾಸ

ತುಮಕೂರು ವಿವಿ ಆಡಳಿತ ಮಂಡಳಿ ವಿರುದ್ಧ ವಿಜಯೇಂದ್ರ ಅವರು ಗುಡುಗಿದ್ಯಾಕೆ..?

ಶಿವಮೊಗ್ಗ: ಹಿಂದೆಂದೂ ಘಟಿಸದ ರೀತಿಯಲ್ಲಿ ರಾಜ್ಯದಲ್ಲಿ ಗಣೇಶ ಉತ್ಸವದ ಮೆರವಣಿಗೆಗಳ ಮೇಲೆ ವ್ಯವಸ್ಥಿತವಾಗಿ ದಾಳಿನಡೆಯುತ್ತಿದೆ, ಹಿಂದೂ ವಿರೋಧಿ ಶಕ್ತಿಗಳು ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತಂದು ಅಶಾಂತಿಯ ವಾತಾವರಣ ಸೃಷ್ಟಿಸಲು ವ್ಯವಸ್ಥಿತವಾಗಿ ತೊಡಗಿವೆ ಎಂದು

error: Content is protected !!