Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಕಿ ಚೀಲ ಹೊತ್ತು ಹೊರಟ ರೈಲು.. ವರ್ಷ ತಡವಾಗಿ ಆಗಮನ.. ಅಕ್ಕಿಯಲ್ಲೆಲ್ಲಾ ಹುಳ ನೋಡಿ ಶಾಕ್ ಆದ ಅಧಿಕಾರಿಗಳು..!

Facebook
Twitter
Telegram
WhatsApp

 

ಅದು ಪ್ಯಾಸೆಂಜರ್ ಟ್ರೈನ್ ಆಗಲಿ, ಗೂಡ್ಸ್ ಗಾಡಿಯಾಗಲಿ ನಿಗದಿತ ಸಮಯಕ್ಕೆ ರೈಲು ಬರುವುದು ಕಷ್ಟ. ಒಮ್ಮೊಮ್ಮೆ ಮಾತ್ರ ಸರಿಯಾದ ಸಮಯಕ್ಕೆ ಬರುತ್ತೆ. ಆದರೆ ಇಲ್ಲೊಂದು ರೈಲು ಅಕ್ಕಿ ಮೂಟೆಗಳನ್ನೊತ್ತು ಸುಮಾರು ಒಂದು ವರ್ಷ ತಡವಾಗಿ ಆಗಮಿಸಿದೆ. ಇದನ್ನು ಕಂಡ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಯಾಕಂದ್ರೆ ಈ ರೈಲನ್ನು ಅಧಿಕಾರಿಗಳು ಮರೆತೇ ಹೋಗಿದ್ದರು ಎನಿಸುತ್ತದೆ.

ರೈಲುಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುವುದು ಸಹಜ. ಅದನ್ನು ಮೊದಲೇ ಪರೀಕ್ಷಿಸಲಾಗುತ್ತದೆ. ಹೀಗೆ ಸುಮಾರು ಒಂದು ಸಾವಿರ ಅಕ್ಕಿ ಚೀಲ, 200-300 ದವಸ ಧಾನ್ಯವಿರುವ ಮೂಟೆಗಳನ್ನು ಹೊತ್ತು ಸಾಗಿತ್ತು. ಛತ್ತಿಸ್ ಗಡದಿಂದ 762 ಕಿಲೋ ಮೀಟರ್ ದೂರವಿರುವ ನ್ಯೂ ಗಿರಿದಿಹ್ ನಿಲ್ದಾಣ ತಲುಪಬೇಕಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಹೊರಟಿದ್ದ ಟ್ರೈನ್ ಅದು. ಎಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಸರಿಯಾದ ಸಮಯಕ್ಕೆ ಟ್ರೈನ್ ಹೊರಟಿಲ್ಲ.

ಆದ್ರೆ ಆಶ್ಚರ್ಯವೆಂದರೆ ಈ ಟ್ರೈನ್ ಬಗ್ಗೆ ಯಾರು ಕೂಡ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಕಡೆಗೂ ವರ್ಷದ ಬಳಿಕ ಟ್ರೈನ್ ತಲುಪಬೇಕಾದ ಜಂಕ್ಷನ್ ತಲುಪಿದೆ. ಟ್ರೈನ್ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಬಳಿಕ ಅದರಲ್ಲಿದ್ದ ಆಹಾರ ಪದಾರ್ಥಗಳನ್ಬು ನೋಡಿದಾಗ ಕೆಟ್ಟಿರುವುದು ಕಂಡು ಬಂದಿದೆ. ಮೇ 31ಕ್ಕೆ ಅಧಿಕಾರಿಗಳು ಆಗಮಿಸಲಿದ್ದು, ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!