Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಮೇಶ್ವರ್ ಗೈರಾಗಿದ್ದಕ್ಕೆ ಕೆ ಎನ್ ರಾಜಣ್ಣ ಹೇಳಿದ್ದೇನು..?

Facebook
Twitter
Telegram
WhatsApp

ತುಮಕೂರು: ಕಾಂಗ್ರೆಸ್ ಇತ್ತಿಚೆಗೆ ಬೃಹತ್ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ಗೈರಾಗಿದ್ದರು. ಈ ಸಂಬಂಧ ಕೆ ಎನ್ ರಾಜಣ್ಣ ಮಾತನಾಡಿದ್ದು, ಈ ವುಚಾರ ನಮ್ಮನ್ನ ಕೇಳಿದರೆ ಹೇಗೆ..? ನಾವೇನು ಸಂಘಟಿಕರಲ್ಲ. ಆ ಎರಡು ಕಾರ್ಯಕ್ರಮಕ್ಕೂ ಸಂಘಟನೆಗೂ ನಮಗೂ ಸಂಬಂಧವಿಲ್ಲ. ನಾವೂ ಅಲ್ಲಿ ಆಹ್ವಾನಿತರು ಅಷ್ಟೇ ಎಂದಿದ್ದಾರೆ.

ಆ ಕಾರ್ಯಕ್ರಮಕ್ಕೆ ಬೇರೆ ಯಾರನ್ನು ಕರೆದಿದ್ದಾರೋ, ಬಿಟ್ಟಿದ್ದಾರೋ, ಯಾರು ಬಂದಿದ್ದಾರೋ, ಬಿಟ್ಟಿದ್ದಾರೋ ನಮ್ಮ ಉಸಾಬರಿ ಅಲ್ಲ. ಯಾರೇ ಅಹಿಂದಾದವರು, ಯಾರೇ ಕಾರ್ಯಕ್ರಮ ಮಾಡಲಿ ಅದು ನಮ್ಮ ಕಾರ್ಯಕ್ರಮ ಎಂದು ತಿಳಿದೇ ಕೆಲಸ ಮಾಡುತ್ತೇನೆ.ಯಾವ ಅಸಮಾಧಾನವೂ ಇಲ್ಲಿ ಇಲ್ಲ. ನಾನು ಎರಡು ಸಮುದಾಯಗಳು ಕಾರ್ಯಕ್ರಮ ಮಾಡಿದಾಗ ಸಪೋರ್ಟ್ ಮಾಡುತ್ತೇವೆ.

ಅದೆಲ್ಲೂ ತಳ ಸಮುದಾಯದವರು ಕಾರ್ಯಕ್ರಮ ಮಾಡ್ತಾರೆ ಎಂದಾಗ ನಾವೂ ಬೆಂಬಲ ಮಾಡುತ್ತೇವೆ. ಆ ಕೆಲಸದಲ್ಲಿ ನಾವೂ ತೊಡಗಿಸಿಕೊಳ್ಳುತ್ತೇವೆ. ಇನ್ಯಾರಾದರೂ ಮಾಡಿದರೂ ಹೋಗ್ತೀವಿ, ಮಾಡ್ತೀವಿ, ಬರ್ತೀವಿ. ಯಾರು ಬರ್ತಾರೆ ಹೋಗ್ತಾರೆ ಎಂಬುದು ನಮ್ಮ ಲೆಕ್ಕ ಅಲ್ಲ. ಬರೋರು ಹೋಗೋರು ಗೊತ್ತಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curd in Summer : ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿಂದರೆ ಏನಾಗುತ್ತದೆ ಗೊತ್ತಾ ?

ಸುದ್ದಿಒನ್ :  ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಕಡಿಮೆ ಸೇವಿಸಿದರೆ ಒಳ್ಳೆಯದು.  ಬದಲಾಗಿ, ಲಘು ಆಹಾರವನ್ನು ಸೇವಿಸಿದರೆ ಬಿಸಿಲಿನ ಪ್ರಭಾವ ಅಷ್ಟಾಗಿ ಬೀರುವುದಿಲ್ಲ. ಅನೇಕ ಜನರು ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರು ತಿನ್ನುತ್ತಾರೆ. ಪ್ರತಿನಿತ್ಯ ಬೇಸಿಗೆಯಲ್ಲಿ ಮೊಸರು

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ?

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ? ಭಾನುವಾರ-ಮೇ-5,2024 ಸೂರ್ಯೋದಯ: 05:51, ಸೂರ್ಯಾಸಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

error: Content is protected !!