Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಠಾಧೀಶರಿಂದಲೂ ಶುರುವಾಯ್ತು RCB ಗೆ ಸಪೋರ್ಟ್

Facebook
Twitter
Telegram
WhatsApp

ಗೆಲ್ಲಲಿ ಸೋಲಲಿ ನಾವೂ ಯಾವುತ್ತು ಆರ್ಸಿಬಿ ಫ್ಯಾನ್ಸ್ ಎಂದು ಹೇಳುವವರ ಸಂಖ್ಯೆ ಕಡಿಮೆ ಏನು ಇಲ್ಲ. ಇಷ್ಟು ದಿನ ಕ್ರಿಕೆಟ್ ಅಭಿಮಾನಿಗಳು ಆರ್ ಸಿ ಬಿ ಗೆಲ್ಲಲಿ ಎಂದು ಆಶಿಸುತ್ತಿದ್ದರು. ಆದರೆ ಇದೀಗ ಮಠಾಧೀಶರ ಬೆಂಬಲವೂ ಸಿಕ್ಕಿದೆ. ಇದರಿಂದ ಈ ಬಾರಿ ಕಪ್ ನಮ್ಮದೆ ಎನ್ನುತ್ತಿದ್ದಾರೆ.

ಅದರಲ್ಲೂ ಆರ್ಸಿಬಿ ತನ್ನ ಫ್ಲೇ ಆಫ್ ಕನಸನ್ನು ಕಾಪಾಡಿಕೊಂಡು ಬಂದಿದೆ. ಆರ್ಸಿಬಿ ಕನಸಿಗೆ ಮುಂಬೈ ಕೂಡ ಸಾಥ್ ನೀಡಿದೆ. ಈ ಹಿನ್ನೆಲೆ ಆರ್ ಸಿ ಬಿ ಟೀಂಗೆ ಮಠಾಧೀಶರ ಆಶೀರ್ವಾದ ಸಿಕ್ಕಿದೆ. ರಾಯಚೂರಿನ ಸ್ವಾಮೀಜಿಗಳು ಆರ್ ಸಿ ಬಿ ಮೇಲಿರುವ ಕಿಲ್ಲೇರಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಗಳು ಕ್ರಿಕೆಟ್ ಮೇಲಿನ ಅದರಲ್ಲೂ ಆರ್ ಸಿ ಬಿ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಈ ಸಲ ಕಪ್ ನಮ್ಮದೇ ಈ ಸಲ ಕಪ್ ನಮ್ಮದೇ ಎನ್ನುತ್ತಾ ಆರ್ಸಿಬಿಯನ್ನು ಹುರಿದುಂಬಿಸುತ್ತೀರಿ. ಅದಕ್ಕೆ ಈ ಬಾರಿ ಆ ಟೀಂ ಫ್ಲೇ ಆಫ್ ಗೆ ತಲುಪಿದೆ. ಟೀಂನ ಪ್ರತಿಯೊಬ್ಬ ನಾಯಕನನ್ನು ನೀವೂ ಪ್ರೋಒತ್ಸಾಹಿಸುತ್ತೀರಿ. ಬೆಂಗಳೂರಿನ ತಂಡ ಸೋಲಲಿ, ಗೆಲ್ಲಲೀ ನೀವೂ ಅದನ್ನು ಹುರಿದುಂಬಿಸುತ್ತೀರಿ. ಕ್ರಿಕೆಟ್ ಮೇಲಿರುವ ಪ್ರೀತಿ,ವ್ಯಾಮೋಹವನ್ನು ನಾಟಕಗಳ ಮೇಲೂ ತೋರಿಸಿ ಎಂದು ರಾಯಚೂರಿನ ನಾಟಕವೊಂದರ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರೈತ ಆತ್ಮಹತ್ಯೆ

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

ಹೊಸದುರ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್,‌ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

  ಸುದ್ದಿಒನ್, ಚಿತ್ರದುರ್ಗ, ಮೇ. 12  : ಇತ್ತಿಚೀಗಷ್ಟೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ

ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ

error: Content is protected !!