Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಮನಗರ ಜಿಲ್ಲೆ ಕ್ಲೀನ್ ಮಾಡಲು ಬಂದಿದ್ದಾರೆ ಮಾಡಲಿ : ಅಶ್ವತ್ಥ್ ನಾರಾಯಣ್ ಗೆ ಟಾಂಗ್ ಕೊಟ್ಟ ಡಿಕೆಶಿ

Facebook
Twitter
Telegram
WhatsApp

ಬೆಂಗಳೂರು: ಮೊದಲು ಅವರ ಇಲಾಖೆಯಲ್ಲಿ ನಡೆದಂತ ಯುವಕರಿಗೆ ಅನ್ಯಾಯವಾಗುತ್ತಿರುವುದು, ಸಬ್ ಇನ್ಸ್ಪೆಕ್ಟರ್ ಸೆಲೆಕ್ಷನ್, ಪಿಡಬ್ಲ್ಯೂಡಿ ಸೆಲೆಕ್ಷನ್ ನಿಂದ ಈಚೆ ಬರಲಿ ಅವರ ಸರ್ಕಾರ ಆಮೇಲೆ ಅವರ ಬಗ್ಗೆ ಮಾತನಾಡ್ತೀನಿ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ರಾಮನಗರಕ್ಕೆ ಸಂಬಂಧವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಅವರು, ನಾನು ಒಂದು ಹಳ್ಳಿಯವನು. ರಾಮನಗರದವನು ಅಲ್ಲ ದೊಡ್ಡಹಾಲಳ್ಳಿ ಕೆಂಪೇಗೌಡನ ಮಗ ಶಿವಕುಮಾರ್. ಹಳ್ಳಿಯಿಂದ ಇಲ್ಲಿಗೆ ಬಂದು ರಾಜಕಾರಣ ಮಾಡ್ತಾ ಇದ್ದೀನಿ. ಪಾಪ ಅವ್ರು ರಾಮನಗರ ಜಿಲ್ಲೆಯನ್ನು ಕ್ಲೀನ್ ಮಾಡ್ತೀನಿ ಅಂತ ಬಂದಿದ್ದಾರೆ. ಕ್ಲೀನ್ ಮಾಡಲಿ ಬಹಳ ಸಂತೋಷ ಎಂದಿದ್ದಾರೆ.

ಎಲ್ಲದಕ್ಕೂ ನಾವೇ ಪಿತಾಮಹ. ಶೈಕ್ಷಣಿಕ ಡಿಪಾರ್ಟ್ಮೆಂಟ್ ನಲ್ಲಿ ಕೇಸು, ಕಂಪ್ಲೈಂಟ್, ಲೆಕ್ಚರರ್ಸ್, ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಿದ್ದಾರಲ್ಲ ಇನ್ವೆಸ್ಟಿಗೇಷನ್ ಮಾಡಿ ಅಂತ ಇವೆಲ್ಲಾ ನಾನು ಮಾಡಿದ್ನಾ. ನಮ್ಮ ಸರ್ಕಾರದಲ್ಲಿ ಆಗಿತ್ತಾ..? ಈ ರೀತಿ ಹಗರಣಗಳೆಲ್ಲಾ ಎಕ್ಸಾಮನ ಬರೆಯೋದು ಮತ್ತೊಂದು ನಾವ್ ಮಾಡಿದ್ವಾ..? ನಾವೂ ಕೇಳುತ್ತಾ ಇರೋದು ತನಿಖೆ ಮಾಡಿ, ಆ ಬಳಿಕ ಏನು ಬೇಕಾದರೂ ಮಾಡಿ ಅಂತ ಹೇಳುತ್ತಿರುವುದು. ದರ್ಶನ್ ಗೌಡ ಗೆ ನೋಟೀಸ್ ಕಳಿಸಿದ್ದೀರಾ. ಅವನ ಎಕ್ಸಾಮ್ ಏನಿದೆ, ಅವನು ಏನು ಪತ್ರ ಬರೆದಿದ್ದಾರೆ ಏನು ಇಲ್ಲ. ಇದಕ್ಕಿದ್ದಂತೆ ಬಂದ್ರೆ. ಎರಡು ನಿಮಿಷದಲ್ಲಿ ವಾಪಾಸ್ ಬಂದ ಅಂದ್ರೆ ಹೇಗೆ. ಒಂದು ವಿಚಾರಣೆ ಹೇಗೆ ನಡೀಬೇಕು. ಯಾರು ಅದಕ್ಕೆ ಕಾರಣ..? ಯಾರ ಹಿನ್ನೆಲೆ..? ಫೋನ್ ಮಾಡಿದವರು ಯಾರು ಎಂಬುದು ಅದೆಲ್ಲಾ ನಿಮಗೆ ಮಾಹಿತಿ ಬರ್ತಾ ಇರುತ್ತೆ. ಅದನ್ನೆಲ್ಲಾ ನೀವೂ ಲೀಕ್ ಮಾಡೋದಕ್ಕೆ ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!