Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರದಲ್ಲಿ ವೀಕ್ ಸಿಎಂ.. ವೀಕ್ ಹೋಂ ಮಿನಿಸ್ಟರ್ : ಸಿದ್ದರಾಮಯ್ಯ

Facebook
Twitter
Telegram
WhatsApp

ಮೈಸೂರು: ಪಿಎಸ್ಐ ನೇಮಕಾತಿಯನ್ನೇ ರದ್ದು ಮಾಡಿದ್ರಲ್ಲ ಈಗ ಪ್ರಾಮಾಣಿಕವಾಗಿ ಬರೆದವರ ಕಥೆ ಏನಾಗಬೇಕು. ಇದಕ್ಕೆ ಸರ್ಕಾರವೇ ಹೊಣೆ. ಈ ಸರ್ಕಾರ ಭ್ರಷ್ಟರ ಸರ್ಕಾರ. ಅದಕ್ಕೆ ಇಂಥವೆಲ್ಲಾ ಆಗುತ್ತವೆ. ನಮ್ಮ ಕಾಲದಲ್ಲಿ ಸಬ್ ಇನ್ಸ್ಪೆಕ್ಟರ್ ಗಳ ಆಯ್ಜೆಯಾಗಿರಲಿಲ್ಲವ. ಹಾಗೆಲ್ಲಾ ಈ ರೀತಿ ನಡೆದಿತ್ತಾ..?. ಎರೆಉ ವರ್ಷ ಕಾದು ಪರೀಕ್ಷೆ ಬರೆದು ಸೆಲೆಕ್ಟ್ ಆದವರ ಗತಿ ಏನಾಗಬೇಡ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಆ್ಯಸಿಡ್ ಒಂದೇ ಪ್ರಕರಣ ಅಲ್ಲ ಅನೇಕ ಪ್ರಕರಣದಲ್ಲಿ ಹೋಂ ಮಿನಿಸ್ಟರ್ ಫೇಲ್ ಆಗಿದ್ದಾರೆ. ಮೈಸೂರಲ್ಲಿ ನಡೆದಿತ್ತಲ್ಲ ಗ್ಯಾಂಗ್ ರೇಪ್ ಅಂದಿನಿಂದ ಇಂದಿನವರೆಗೂ ಎಲ್ಲಾ ಪ್ರಕರಣದಲ್ಲೂ ಹೋಂ ಮಿನಿಸ್ಟರ್ ಫೇಲ್ ಆಗಿದ್ದಾರೆ. 144 ಸೆಕ್ಷನ್ ಹಾಕುತ್ತಾರೆ. ಅವರ ಮಂತ್ರಿಗಳೇ ಬ್ರೇಕ್ ಮಾಡುತ್ತಾರೆ. ಯಾವ ಆಕ್ಷನ್ ತೆಗೆದುಕೊಂಡ್ರಿ. ಸರ್ಕಾರದಲ್ಲಿ ವೀಕ್ ಹೋಂ ಮಿನಿಸ್ಟರ್, ವೀಕ್ ಚೀಫ್ ಮಿನಿಸ್ಟರ್ ಇದ್ದಾರೆ.

 

ಬಿ ಎಲ್ ಸಂತೋಷ್ ನಾಯಕತ್ವ ಬದಲಾವಣೆಯೇ ಬಿಜೆಪಿ ಶಕ್ತಿ ಎಂಬ ಹೇಳಿಕೆ ನೀಡಿ ಸಿಎಂ ಬದಲಾವಣೆಯ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವೆಉ, ಅದಕ್ಕೆ ಬಸವರಾಜ್ ಅವರನ್ನು ಬದಲಾಯಿಸಬೇಕು ಅಂದುಕೊಳ್ಳುತ್ತಿದ್ದಾರೆ. ಯಾಕೆಂದರೆ ಬಸವರಾಜ್ ಆರ್ ಎಸ್ ಎಸ್ ನವನಲ್ಲ. ಮೂಲ ಆರ್ ಎಸ್ ಎಸ್ ಅಲ್ಲ. ನಮ್ಮ ಜೊತೆಯಲ್ಲೆ ಇದ್ದವನು. ನಾವೂ ಹೇಳಿದ್ವಾ ಬಿಜೆಪಿಗೆ ಹೋಗುವುದಕ್ಕೆ ಅಂತ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹಾಸ್ಯಮಯವಾಗಿ ಮಾತನಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!