Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರದಲ್ಲಿ ವೀಕ್ ಸಿಎಂ.. ವೀಕ್ ಹೋಂ ಮಿನಿಸ್ಟರ್ : ಸಿದ್ದರಾಮಯ್ಯ

Facebook
Twitter
Telegram
WhatsApp

ಮೈಸೂರು: ಪಿಎಸ್ಐ ನೇಮಕಾತಿಯನ್ನೇ ರದ್ದು ಮಾಡಿದ್ರಲ್ಲ ಈಗ ಪ್ರಾಮಾಣಿಕವಾಗಿ ಬರೆದವರ ಕಥೆ ಏನಾಗಬೇಕು. ಇದಕ್ಕೆ ಸರ್ಕಾರವೇ ಹೊಣೆ. ಈ ಸರ್ಕಾರ ಭ್ರಷ್ಟರ ಸರ್ಕಾರ. ಅದಕ್ಕೆ ಇಂಥವೆಲ್ಲಾ ಆಗುತ್ತವೆ. ನಮ್ಮ ಕಾಲದಲ್ಲಿ ಸಬ್ ಇನ್ಸ್ಪೆಕ್ಟರ್ ಗಳ ಆಯ್ಜೆಯಾಗಿರಲಿಲ್ಲವ. ಹಾಗೆಲ್ಲಾ ಈ ರೀತಿ ನಡೆದಿತ್ತಾ..?. ಎರೆಉ ವರ್ಷ ಕಾದು ಪರೀಕ್ಷೆ ಬರೆದು ಸೆಲೆಕ್ಟ್ ಆದವರ ಗತಿ ಏನಾಗಬೇಡ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಆ್ಯಸಿಡ್ ಒಂದೇ ಪ್ರಕರಣ ಅಲ್ಲ ಅನೇಕ ಪ್ರಕರಣದಲ್ಲಿ ಹೋಂ ಮಿನಿಸ್ಟರ್ ಫೇಲ್ ಆಗಿದ್ದಾರೆ. ಮೈಸೂರಲ್ಲಿ ನಡೆದಿತ್ತಲ್ಲ ಗ್ಯಾಂಗ್ ರೇಪ್ ಅಂದಿನಿಂದ ಇಂದಿನವರೆಗೂ ಎಲ್ಲಾ ಪ್ರಕರಣದಲ್ಲೂ ಹೋಂ ಮಿನಿಸ್ಟರ್ ಫೇಲ್ ಆಗಿದ್ದಾರೆ. 144 ಸೆಕ್ಷನ್ ಹಾಕುತ್ತಾರೆ. ಅವರ ಮಂತ್ರಿಗಳೇ ಬ್ರೇಕ್ ಮಾಡುತ್ತಾರೆ. ಯಾವ ಆಕ್ಷನ್ ತೆಗೆದುಕೊಂಡ್ರಿ. ಸರ್ಕಾರದಲ್ಲಿ ವೀಕ್ ಹೋಂ ಮಿನಿಸ್ಟರ್, ವೀಕ್ ಚೀಫ್ ಮಿನಿಸ್ಟರ್ ಇದ್ದಾರೆ.

 

ಬಿ ಎಲ್ ಸಂತೋಷ್ ನಾಯಕತ್ವ ಬದಲಾವಣೆಯೇ ಬಿಜೆಪಿ ಶಕ್ತಿ ಎಂಬ ಹೇಳಿಕೆ ನೀಡಿ ಸಿಎಂ ಬದಲಾವಣೆಯ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವೆಉ, ಅದಕ್ಕೆ ಬಸವರಾಜ್ ಅವರನ್ನು ಬದಲಾಯಿಸಬೇಕು ಅಂದುಕೊಳ್ಳುತ್ತಿದ್ದಾರೆ. ಯಾಕೆಂದರೆ ಬಸವರಾಜ್ ಆರ್ ಎಸ್ ಎಸ್ ನವನಲ್ಲ. ಮೂಲ ಆರ್ ಎಸ್ ಎಸ್ ಅಲ್ಲ. ನಮ್ಮ ಜೊತೆಯಲ್ಲೆ ಇದ್ದವನು. ನಾವೂ ಹೇಳಿದ್ವಾ ಬಿಜೆಪಿಗೆ ಹೋಗುವುದಕ್ಕೆ ಅಂತ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹಾಸ್ಯಮಯವಾಗಿ ಮಾತನಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೀದರ್, ಏಪ್ರಿಲ್ 25: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

error: Content is protected !!