Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

20 ವರ್ಷದಿಂದ ಹುಬ್ಬಳ್ಳಿ ಶಾಂತವಾಗಿತ್ತು : ಪ್ರಹ್ಲಾದ್ ಜೋಶಿ

Facebook
Twitter
Telegram
WhatsApp

ರಾಯಚೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಘಟನೆಯಂತೆ ಹುಬ್ಬಳ್ಳಿಯಲ್ಲೂ ಮಾಡುವ ಪ್ರಯತ್ನದಲ್ಲಿದ್ದರು. ನಾನು ಅವತ್ತು ಹೊಸಪೇಟೆಯಲ್ಲಿದ್ದೆ. ನೆಕ್ಸ್ಟ್ ಡೇ ನಾನು ಅಲ್ಲಿಗೆ ಹೋಗಿ ವಿಚಾರಿಸಿದೆ. ಈ ಮಾಹಿತಿಯನ್ನು ಪೊಲೀಸರು ನೀಡಿದ್ದರು. ಇದನ್ನು ನಾನು ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಗೆ ತಿಳಿಸಿದ್ದೇನೆ. ಇದನ್ನು ಅದೇ ಮಾದರಿಯಲ್ಲಿ ಮಾಡಬೇಕು ಎಂಬ ಪ್ರಯತ್ನ ನಡೀತಾ ಇತ್ತು. ಮುಂದೆ ಈ ರೀತಿಯ ಘಟನಾವಳಿಗಳು ನಡೆಯದ ರೀತಿಯಲ್ಲಿ ನಾವೂ ಕ್ರಮ ಗೈಗೊಳ್ಳುತ್ತೇವೆ. ಪೊಲೀಸರು ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಈ ಕೇಸ್ ಯಾರಿಗೆ ವಹಿಸಬೇಕೆಂಬುದನ್ನು ತೀರ್ಮಾನಿಸುತ್ತೆ ಎಂದಿದ್ದಾರೆ.

ಇನ್ನು ಇದೇ ವೇಳೆ ಕಾಂಗ್ರೆಸ್ ಬಗ್ಗೆಯೂ ಮಾತನಾಡಿದ್ದು, ಗಲಭೆಯಲ್ಲಿ ಯಾರಿಗೆ ಲಾಭ ಆಗುತ್ತೆ, ಯಾರಿಗೆ ನಷ್ಟ ಆಗುತ್ತೆ ಅನ್ನೋದನ್ನು ಯಾರು ಕುಯಡ ಮಾತನಾಡಬಾರದು. ನಾವೂ ಗಲಭೆಯನ್ನು ಎಬ್ಬಿಸಿಲ್ಲ. ಗಲಭೆ ಎಬ್ಬಿಸಿದವರು ಸಮಾಜ ವಿದೃಷಿ ಸದಕ್ತಿಗಳು, ಕೆಲವು ಮತಾಂಧ ಮುಸಲ್ಮಾನರು ಮಾಡಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಬಂಧಿಸಿದ ಮೇಲೆ ನೀವ್ಯಾಕೆ ಅವರ ಸಪೋರ್ಟ್ ಗೆ ಹೋಗುತ್ತೀರಿ. ಸಪೋರ್ಟ್ ಗೆ ಹೋದ ಮೇಲೆ ಉಳಿದ ಹಿಂದುಗಳು ನಿಮ್ಮ ವಿರುದ್ಧವಾಗುತ್ತಾರೆ ಎಂಬ ಭಯವಿರಬಹುದು. ನಾನು ಇದನ್ನು ಹೇಳುತ್ತಿಲ್ಲ, ನೀವು ಹೇಳುವ ಆಧಾರದ ಮೇಲೆ. ನಾನು ಯಾರ ಮೇಲೂ ಲಾಭ ನಷ್ಟದ ಆರೋಪ ಮಾಡುತ್ತಿಲ್ಲ.

 

ಸಮಾಜದಲ್ಲಿ ಶಾಂತಿ ಇರಬೇಕು, ನೆಮ್ಮದಿ ಇರಬೇಕು. ಹುಬ್ವಳ್ಳಿ ಧಾರಾವಾಡದ ಮಟ್ಟಿಗದ ಹೇಳಬೇಕು ಅಂದರೆ ಕಳೆದ 20 ವರ್ಷದಿಂದ ಶಾಂತವಾಗಿದೆ. ಮೊದಲು ಸೆನ್ಸಿಟೀವ್ ಇತ್ತು. ಈಗ ಅತ್ಯಂತ ಶಾಂತವಾಗಿದೆ. ಈ ಸಂದರ್ಭದಲ್ಲಿ ನಾನು ಒಂದು ಮಾತನ್ನು ಹೆರಳುತ್ತೇನೆ ಲಾಭ ನಷ್ಟದ ಲೆಕ್ಕಚಾರ ಹಾಕುವುದನ್ನು ಕಾಂಗ್ರೆಸ್ ಪಾರ್ಟಿ ಬಂದ್ ಮಾಡಬೇಕು. ನಿಮ್ಮ ತುಷ್ಟಿಕರಣದ ಪಾಲಿಯಿಂದ ಇವತ್ತು ದೇಶ, ರಾಜ್ಯ ಈ ಸ್ಥಿತಿಯಲ್ಲಿದೆ. ಇನ್ನಾದರೂ ಇದನ್ನು ಬಿಡಬೇಕು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

ಹೊಸದುರ್ಗ | ಕೃಷಿ‌ ಮಾರುಕಟ್ಟೆಯಲ್ಲಿ ಡಿ. ಗ್ರೂಪ್ ನೌಕರ ಆತ್ಮಹತ್ಯೆ..!

ಸುದ್ದಿಒನ್, ಹೊಸದುರ್ಗ, ಮೇ. 20 : ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ.

error: Content is protected !!