Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಜೆಪಿ ಸರ್ಕಾರದಲ್ಲಿ ಯಾವ ಅಡ್ಜೆಸ್ಟ್ ಮೆಂಟ್ ಇಲ್ಲ : ಶಾಸಕ ರೇಣುಕಾಚಾರ್ಯ

Facebook
Twitter
Telegram
WhatsApp

ಬೆಂಗಳೂರು: ನಮಗೆ ಮಠಾಧೀಶರ ಬಗ್ಗೆ, ಖಾವಿಧಾರಿಗಳ ಬಗ್ಗೆ ಗೌರವ ಇದೆ. ಆದರೆ ಯಾವ ಮಾಠಾಧೀಶರು ಮಾತಾಡಿದ್ದಾರೆ ಅವರಿಗೆ ತಲೆ ಸರಿ ಇರುವ ತರ ಕಾಣಲ್ಲ.ಒಬ್ಬ ಖಾವಿಧಾರಿಯಾಗಿ, ಕಾಂಗ್ರೆಸ್ ಏಜೆಂಟರ ರೀತಿ ಮಾತಾಡುತ್ತಾರೆ ಎಂದರೆ, ನಿಮಗೆ ಕಾಂಗ್ರೆಸ್ ಮುಖಂಡರ ಪ್ರೇರಿತ ಹೇಳಿಕೆಯನ್ನು ಕೊಟ್ಟಿದ್ದೀರಿ. ಮಠಾಧೀಶರಾದ ಮೇಲೆ ಧರ್ಮವನ್ನು ಬೋಧನೆ ಮಾಡಬೇಕು. ನಮ್ಮ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಮಠ ಮಾನ್ಯರಿಗೆ ಅನುದಾನ ಬಿಡುಗಡೆ ಮಾಡ್ತೀವಿ ಅಂದರೆ ಮಠದಲ್ಲಿರುವ ಸಂಸಾರಿಕರಲ್ಲ, ಸನ್ಯಾಸಿಗಳು ಧರ್ಮವನ್ನು, ಅನ್ನ ದಾಸೋಹ, ಶಿಕ್ಷಣ ದಾಸೋಹ ಮುಖಾಂತರ ಮನುಷ್ಯನ ಬದುಕಿಗೆ ಒಳ್ಳೆಯದ್ದನ್ನೆ ಬಯಸುವವರು.

ದಿಂಗಾಲೇಶ್ವರ ಸ್ವಾಮೀಜಿಯ ಹೇಳಿಕೆಯನ್ನು ನಿನ್ನೆ ಬಹುತೇಕ ಮಠಾಧೀಶರು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸ್ವಾಮೀಜಿಗಳೇ ನಿಮಗೆ ಯಾರಾದರೂ ಕಮೀಷನ್ ಕೇಳಿದ್ದರೆ ಮುಖ್ಯಮಂತ್ರಿಗಳು ನಿಮ್ಮ ಜಿಲ್ಲೆಯವರೇ ಅವರ ಬಳಿ ಚರ್ಚೆ ಮಾಡಬೇಕಾಗಿತ್ತು. ಎಲ್ಲೋ ಒಂದು ಕಡೆ ಕಾಂಗ್ರೆಸ್ ನ ಏಜೆಂಟ್ ಆಗಿ ಹೇಳಿಕೆ ಕೊಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

 

ಇನ್ನು ಕಮಿಷನ್ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ ಅವರು, ಬಸನಗೌಡ ಪಾಟೀಲ್ ನನ್ನ ಮಿತ್ರರು. ಅವರ ಜೊತೆ ನಾನು ಮಾತಾಡ್ತೀನಿ. ಬಿಜೆಪಿಯಲ್ಲಿ ಯಾವ ಅಡ್ಜೆಸ್ಟ್ಮೆಂಟು ಇಲ್ಲ ಏನಿಲ್ಲ. ಯತ್ನಾಳ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನೋದು ಗೊತ್ತಿಲ್ಲ. ನೀವೂ ಯತ್ನಾಳ್ ಅವರನ್ನೆ ಕೇಳಿ. ಯತ್ನಾಳ್ ಅವರು ನಮ್ಮ ಪಕ್ಷದ ಹಿರಿಯ ಶಾಸಕರು. ಸಚಿವರಾಗಿದ್ದಂತವರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಮಾಹಿತಿ ಇಲ್ಲ ಎಂದಿದ್ದಾರೆ.

40% ಕಮಿಷನ್ ಎಷ್ಟು ಹಾಸ್ಯಾಸ್ಪದ. ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಇವರು 40% ಕಮಿಷನ್ ಬಗ್ಗೆ ಹಬ್ಬಿಸಿದ್ದಾರೆ ಕಾಂಗ್ರೆಸ್ ನಾಯಕರು. ಇವತ್ತು ನಮ್ಮ ಸರ್ಕಾರ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರೆ ನೀವೇಳ್ತಾ ಇರೋದು 40% ರಾಯಲ್ಟಿ, ಜಿಎಸ್ಟಿ ಎಲ್ಲಾ ಸೇರಿದರೆ 70% ಆಗುತ್ತೆ. ಇನ್ನುಳಿದ 30%ಗೆ ಯಾತಾದ್ರೂ ಕೆಲಸ ಮಾಡುತ್ತಾರಾ..? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಯಾವ ಅಡ್ಜೆಸ್ಟ್ ಮೆಂಟ್ ಇಲ್ಲ : ಶಾಸಕ ರೇಣುಕಾಚಾರ್ಯ

ಬೆಂಗಳೂರು: ನಮಗೆ ಮಠಾಧೀಶರ ಬಗ್ಗೆ, ಖಾವಿಧಾರಿಗಳ ಬಗ್ಗೆ ಗೌರವ ಇದೆ. ಆದರೆ ಯಾವ ಮಾಠಾಧೀಶರು ಮಾತಾಡಿದ್ದಾರೆ ಅವರಿಗೆ ತಲೆ ಸರಿ ಇರುವ ತರ ಕಾಣಲ್ಲ.ಒಬ್ಬ ಖಾವಿಧಾರಿಯಾಗಿ, ಕಾಂಗ್ರೆಸ್ ಏಜೆಂಟರ ರೀತಿ ಮಾತಾಡುತ್ತಾರೆ ಎಂದರೆ, ನಿಮಗೆ ಕಾಂಗ್ರೆಸ್ ಮುಖಂಡರ ಪ್ರೇರಿತ ಹೇಳಿಕೆಯನ್ನು ಕೊಟ್ಟಿದ್ದೀರಿ. ಮಠಾಧೀಶರಾದ ಮೇಲೆ ಧರ್ಮವನ್ನು ಬೋಧನೆ ಮಾಡಬೇಕು. ನಮ್ಮ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಮಠ ಮಾನ್ಯರಿಗೆ ಅನುದಾನ ಬಿಡುಗಡೆ ಮಾಡ್ತೀವಿ ಅಂದರೆ ಮಠದಲ್ಲಿರುವ ಸಂಸಾರಿಕರಲ್ಲ, ಸನ್ಯಾಸಿಗಳು ಧರ್ಮವನ್ನು, ಅನ್ನ ದಾಸೋಹ, ಶಿಕ್ಷಣ ದಾಸೋಹ ಮುಖಾಂತರ ಮನುಷ್ಯನ ಬದುಕಿಗೆ ಒಳ್ಳೆಯದ್ದನ್ನೆ ಬಯಸುವವರು.

ದಿಂಗಾಲೇಶ್ವರ ಸ್ವಾಮೀಜಿಯ ಹೇಳಿಕೆಯನ್ನು ನಿನ್ನೆ ಬಹುತೇಕ ಮಠಾಧೀಶರು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸ್ವಾಮೀಜಿಗಳೇ ನಿಮಗೆ ಯಾರಾದರೂ ಕಮೀಷನ್ ಕೇಳಿದ್ದರೆ ಮುಖ್ಯಮಂತ್ರಿಗಳು ನಿಮ್ಮ ಜಿಲ್ಲೆಯವರೇ ಅವರ ಬಳಿ ಚರ್ಚೆ ಮಾಡಬೇಕಾಗಿತ್ತು. ಎಲ್ಲೋ ಒಂದು ಕಡೆ ಕಾಂಗ್ರೆಸ್ ನ ಏಜೆಂಟ್ ಆಗಿ ಹೇಳಿಕೆ ಕೊಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

 

ಇನ್ನು ಕಮಿಷನ್ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ ಅವರು, ಬಸನಗೌಡ ಪಾಟೀಲ್ ನನ್ನ ಮಿತ್ರರು. ಅವರ ಜೊತೆ ನಾನು ಮಾತಾಡ್ತೀನಿ. ಬಿಜೆಪಿಯಲ್ಲಿ ಯಾವ ಅಡ್ಜೆಸ್ಟ್ಮೆಂಟು ಇಲ್ಲ ಏನಿಲ್ಲ. ಯತ್ನಾಳ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನೋದು ಗೊತ್ತಿಲ್ಲ. ನೀವೂ ಯತ್ನಾಳ್ ಅವರನ್ನೆ ಕೇಳಿ. ಯತ್ನಾಳ್ ಅವರು ನಮ್ಮ ಪಕ್ಷದ ಹಿರಿಯ ಶಾಸಕರು. ಸಚಿವರಾಗಿದ್ದಂತವರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಮಾಹಿತಿ ಇಲ್ಲ ಎಂದಿದ್ದಾರೆ.

40% ಕಮಿಷನ್ ಎಷ್ಟು ಹಾಸ್ಯಾಸ್ಪದ. ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಇವರು 40% ಕಮಿಷನ್ ಬಗ್ಗೆ ಹಬ್ಬಿಸಿದ್ದಾರೆ ಕಾಂಗ್ರೆಸ್ ನಾಯಕರು. ಇವತ್ತು ನಮ್ಮ ಸರ್ಕಾರ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರೆ ನೀವೇಳ್ತಾ ಇರೋದು 40% ರಾಯಲ್ಟಿ, ಜಿಎಸ್ಟಿ ಎಲ್ಲಾ ಸೇರಿದರೆ 70% ಆಗುತ್ತೆ. ಇನ್ನುಳಿದ 30%ಗೆ ಯಾತಾದ್ರೂ ಕೆಲಸ ಮಾಡುತ್ತಾರಾ..? ಎಂದು ಪ್ರಶ್ನಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!