Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯುಗಾದಿ ಕವಿತೆ : ಯುಗದ ಆದಿ : ಕೆ. ನಿರ್ಮಲ ಮರಡಿಹಳ್ಳಿ,

Facebook
Twitter
Telegram
WhatsApp

 

ನವೋಲ್ಲಾಸ ನವೋತ್ಸಾಹ ನವಚೈತನ್ಯದ
ಚೈತ್ರಮಾಸ ಬಂದಿದೆ
ಹೊಸತನದಾಗಮನದ
ಜೀವಂತಿಕೆ ಕಂಡಿದೆ

ವಸಂತನ ಸ್ವಾಗತಕೆ
ವನವೇ ತೋರಣವಾಗಿದೆ.
ಚಿಗುರು ಹೂವು ಕಾಯಿಗಳ
ಸೊಬಗಿಗೆ ದೇವಲೋಕವೇ ಸೋತಿದೆ.

ತಂಗಾಳಿ ಸೊಂಕಿದಾಗ
ಬಿರುಬಿಸಲು ಮರೆತಿದೆ
ಮಲ್ಲಿಗೆಯ ಕಂಪಿನೊಂದಿಗೆ
ಮೋಡಗಳ ಬೀಜ ಕಟ್ಟಿದೆ

ಬೇವು, ಹೊಂಗೆಯ ತಂಪಿನೊಂದಿಗೆ
ಭೂವಿಯ ಸಂಭ್ರಮ ಮರುಕಳಿಸಿದೆ.
ಮನದ ಜಡವ ತೊರೆದು
ಕಾಲಕಾಲಕೆ ನೂತನತೆಯ ಸಾರಿದೆ.

ಕಷ್ಟ ಸುಖ – ನೋವು ನಲಿವುಗಳ
ಮೇರೆ ಮೀರಿ ಸಾಗುವ
ಪ್ರಕೃತಿಯ ನೆಲಗಟ್ಟು ಜೀವನದ ಮರುಹುಟ್ಟು
ಯುಗದ ಆದಿ ಜೀವನದ ಹೊಸ ಹಾದಿ

ಕೆ. ನಿರ್ಮಲ ಮರಡಿಹಳ್ಳಿ,
ಕನ್ನಡ ಶಿಕ್ಷಕಿ,
ಡಾನ್‍ಬೋಸ್ಕೋ ಶಾಲೆ,
ಚಿತ್ರದುರ್ಗ
ದೂರವಾಣಿ – 9901527137

Facebook
Twitter
Telegram
WhatsApp
suddionenews

suddionenews

Leave a Comment

Top Stories

ಥೈರಾಯಿಡ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಬಾರದು….!

ಸುದ್ದಿಒನ್ : ಆಹಾರ ಕ್ರಮ ಸರಿಯಾಗಿಲ್ಲದಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಥೈರಾಯ್ಡ್ ಸಮಸ್ಯೆಗಳು  ಹೆಚ್ಚಾಗುತ್ತಿವೆ. ಥೈರಾಯ್ಡ್ ಸಮಸ್ಯೆ ಇರುವವರಿಗೆ ಆಹಾರ ಪದ್ಧತಿ ಬಹಳ

ಈ ರಾಶಿಯವರು ಕಳೆದುಕೊಂಡಿರುವ ದುಡ್ಡು ಲೆಕ್ಕಾಚಾರ ಮಾಡಿದರೆ ಎದೆ ಡಬ್ ಎನ್ನುತ್ತದೆ, ಇದಕ್ಕೇನು ಮಾಡಬೇಕು?

ಈ ರಾಶಿಯವರು ಕಳೆದುಕೊಂಡಿರುವ ದುಡ್ಡು ಲೆಕ್ಕಾಚಾರ ಮಾಡಿದರೆ ಎದೆ ಡಬ್ ಎನ್ನುತ್ತದೆ, ಇದಕ್ಕೇನು ಮಾಡಬೇಕು? ಈ ರಾಶಿಯವರಿಗೆ ಮದುವೆ ಮಾಡಿಕೊಳ್ಳಲು ತುಂಬಾ ಜನ ಬರುತ್ತಾರೆ ಆದರೆ ಯಾವುದು ಫಿಕ್ಸ್ ಆಗಲ್ಲ ಏಕೆ? ಮಂಗಳವಾರ- ರಾಶಿ

ವಾಲ್ಮೀಕಿ ನಿಗಮದ ನೌಕರನ ಆತ್ಮಹತ್ಯೆಗೆ ಟ್ವಿಸ್ಟ್ : 85 ಕೋಟಿ ಅವ್ಯವಹಾರದ ವಾಸನೆ..?

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟ್ ಸೂಪರಿಂಟೆಂಡೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವ್ಯವಹಾರದ ವಾಸನೆ ಬಡಿಯುತ್ತಿದೆ. 50 ವರ್ಷ ಚಂದ್ರಶೇಖರ್ , ಮೂಲತಃ ಶಿವಮೊಗ್ಗದವರು. ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ

error: Content is protected !!