Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಕಲಿ‌ ಮತ್ತು ನಿಜವಾದ ನಂಬಿಕೆ ನಡುವಿನ ವ್ಯತ್ಯಾಸ: ರಾಹುಲ್, ಅಮಿತ್ ಶಾ ಫೋಟೋ ಹಾಕಿ ಸುರ್ಜೆವಾಲ್ ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಂಠದಲ್ಲಿ ಶ್ರೀಗಳ ಜನ್ಮದಿನೋತ್ಸವ ನಡೆಯುತ್ತಿದೆ. ಈ ಜನ್ಮದಿನೋತ್ಸವಕ್ಕೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಕೊಟ್ಟು ಬಂದಿದ್ದಾರೆ. ಇದೀಗ ಈ ಇಬ್ಬರ ನಡವಳಿಕೆಯನ್ನ ಕಾಂಗ್ರೆಸ್ ಉಸ್ತುವಾರಿ ಸಂದೀಪ್ ಸುರ್ಜೆವಾಲ ಟ್ವೀಟ್ ಮಾಡಿ ನಕಲಿ ಮತ್ತು ನಿಜವಾದ ನಂಬಿಕೆ ಬಗ್ಗೆ ಮಾತನಾಡಿದ್ದಾರೆ.

ರಾಹುಲ್ ಗಾಂಧಿ ವೇದಿಕೆ ಮೇಲೆ ಕುಳಿತಾಗ ಶೂ ಬಿಟ್ಟು ಕುಳಿತಿದ್ದಾರೆ. ಅದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೂ ಧರಿಸಿಯೆ ಕುಳಿತಿದ್ದಾರೆ. ಇದು ಸುರ್ಜೇವಾಲ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಸ್ವಾಮೀಜಿ ಕಡೆಗೆ ಕಾಲ ಮೇಲೆ ಕಾಲು ಹಾಕಿದ್ದಾರೆ ಅಮಿತ್ ಶಾ. ರಾಹುಲ್ ಗಾಂಧಿ ಕಾಲಿನ ಮೇಲೆ ಕಾಲು ಹಾಕಿದ್ದರು, ಸ್ವಾಮೀಜಿ ಕಡೆಗೆ ಹಾಕಿಲ್ಲ. ಹೀಗಾಗಿ ಇಬ್ಬರ ಬಗ್ಗೆ ವಿವರಣೆ ನೀಡಿದ್ದಾರೆ.

ಅಮಿತ್ ಶಾ ಆಗಲಿ ಯಾರೇ ಆಗಲಿ ಮಠದ ಸಂಸ್ಕೃತಿಯನ್ನು ಪಾಲನೆ ಮಾಡಬೇಕು. ಮಠದ ಒಳಗೆ ಶೂ ಹಾಕಿ ಸ್ವಾಮೀಗಳಗಳ ಕಡೆ ಕಾಲು ತೋರಿಸೋದಲ್ಲ. ಅಲ್ಲಿ ನಿಮ್ಮ ಹುದ್ದೆ ಅಪ್ರಸ್ತುತ. ಬಸವಣ್ಣನವರು ಹೇಳಿದಂತೆ ಎಲ್ಲರು ಸಮಾನರೆ. ಇಲ್ಲಿ ನಕಲಿ ಮತ್ತು ನಿಜವಾದ ನಂಬಿಕೆಗಳ ವ್ಯತ್ಯಾಸವನ್ನು ಕಾಣಬಹುದು ಎಂದು ಟ್ವೀಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ

ಈ ರಾಶಿಗಳ ಸಂಸಾರದಲ್ಲಿ ಏನಾಯ್ತು? ಆಶ್ಚರ್ಯ! ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ, ಶನಿವಾರ ರಾಶಿ ಭವಿಷ್ಯ -ಮೇ-18,2024 ಸೂರ್ಯೋದಯ: 05:47, ಸೂರ್ಯಾಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!