Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಸಲ ಕಪ್ ನಮ್ದೆ..ಈ ಸಲ ಫ್ಯಾನ್ಸ್ ಮಾತ್ರ ಅಲ್ಲ ಫ್ರಾಂಚೈಸಿ ಮಾಲೀಕರು ಹೇಳ್ತಿದ್ದಾರೆ ಯಾಕೆ ಗೊತ್ತಾ..?

Facebook
Twitter
Telegram
WhatsApp

15 ನೇ ಆವೃತ್ತಿಯ ಐಪಿಎಲ್ ಮ್ಯಾಚ್ ಗೆ ಕ್ಷಣಗಣನೆ ಶುರುವಾಗಿದೆ. ತಮ್ಮಿಷ್ಟದ ಪಂದ್ಯಗಳನ್ನ ನೋಡಲು ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಹಾಗೇ ತಮ್ಮಿಷ್ಟದ ಟೀಂ ಸಪೋರ್ಟ್ ಗೂ ಹಿಂದೆ ಬಿದ್ದಿಲ್ಲ. ಪ್ರತಿ ಸಲ ಹೆಚ್ಚು ಸೌಂಡ್ ಮಾಡೋದು ಆರ್ ಸಿ ಬಿ ಫ್ಯಾನ್ಸ್ ಗಳೇ. ಪ್ರತಿಸಲ ಈ ಸಲ ಕಪ್ ನಮ್ದೆ ಎಂದಾಗಲೂ ಅದ್ಯಾಕೋ ಆರ್ಸಿಬಿ ಟೀಂ ಮಾತ್ರ ಅಭಿಮಾನಿಗಳ ಆಸೆಯನ್ನ ಈಡೇರಿಸಿಲ್ಲ. ಆದ್ರೆ ಈ ಬಾರಿ ಮಾತ್ರ ಕಪ್ ನಮ್ದೇ ಆಗುತ್ತೆ ಅನ್ನೋ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ.

ಪ್ರತಿಸಲ ಆರ್ಸಿಬಿ ಫ್ಯಾನ್ಸ್ ಮಾತ್ರ ಈ ಬಗ್ಗೆ ಕೂಗಿ ಕೂಗಿ ಹೇಳ್ತಾ ಇದ್ರು. ಆದ್ರೆ ಈ ಸಲ ಫ್ರಾಂಚೈಸಿ ಮಾಲೀಕರೇ ಹೇಳ್ತಿದ್ದಾರೆ ಅಂದ್ರೆ ಅರ್ಥ ಮಾಡ್ಕೊಳಿ. ಮ್ಯಾಚ್ ಹೇಗಿರಬೇಡ. ಅದಕ್ಕೆ ಕಾರಣವೂ ಹಲವಿದೆ. ಈ ಬಾರಿ ಆರ್ಸಿಬಿ 3+1 ಫಾರ್ಮೂಲ ಉಪಯೋಗಕ್ಕೆ ನಿಂತಿದೆ. ಅದೇನಂದ್ರೆ.

ವಿರಾಟ್ ಕೊಹ್ಲಿ ಈ ಬಾರಿ ನಾಯಕತ್ವದ ಹೊರೆಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಒತ್ತಡ ಕಡಿಮೆ ಇರುತ್ತೆ. ಆಟದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಜೊತೆಗೆ ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳು ಅವರಿಗೆ ಬೇಸರವನ್ನು ತರಿಸಿರುವುದರಿಂದ ಈ ಬಾರಿ ಆಟದಲ್ಲೇ ಅವರ ಸಾಮರ್ಥ್ಯ ತೋರಿಸಲಿದ್ದಾರೆ. ಹೀಗಾಗಿ ಹೆಚ್ಚು ಲಾಭ ಸಿಗುವ ನಿರೀಕ್ಷೆ ಇದೆ.

ಇನ್ನು ಈ ಬಾರಿ ಎಬಿಡಿ ತಂಡದಲ್ಲಿ ಇರೋಲ್ಲ. ಇದೊಂದು ಆತಂಕವೂ ಸರಿ. ಆದರೂ ಅವರ ಸ್ಥಾನವನ್ನು ಮ್ಯಾಕ್ಸ್ ವೆಲ್ ತುಂಬ್ತಾರೆ ಅನ್ನೊ ನಂಬಿಕೆ ಫ್ರಾಂಚೈಸಿಗಳಲ್ಲಿದೆ. ಒಟ್ಟಾರೆ ಈ ಬಾರಿ ಕಪ್ ನಮ್ದೆ ಅನ್ನೊದನ್ನಯ ಇನ್ನು ಗಟ್ಟಿಯಾಗಿ ಹೇಳಲು ರೆಡಿಯಾಗಿದ್ದಾರೆ. ಫ್ರಾಂಚೈಸಿಗಳ ಈ ಜೋಶ್ ಅಭಿಮಾನಿಗಳಿಗೆ ಮತ್ತಷ್ಟು ಕ್ರೇಜ್ ಕೊಟ್ಟಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಸವತತ್ವ ಮಹಾವಿದ್ಯಾಲಯ ಹಾಗೂ ವಚನ ಕಮ್ಮಟ ಶ್ರೀ ಮಠದ ಎರಡು ಕಣ್ಣುಗಳು : ಡಾ. ಬಸವರಮಾನಂದ ಸ್ವಾಮಿಗಳು

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವ-2024 ರ ಕಾರ್ಯಕ್ರಮದಲ್ಲಿ ವಚನ ಕಮ್ಮಟ ಪರೀಕ್ಷೆಯ ರ‌್ಯಾಂಕ್ ವಿಜೇತರರಿಗೆ ಬಹುಮಾನ

ಶರಣ ಸಂಸ್ಕøತಿ 2024 : ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ 2024ರ ಅಂಗವಾಗಿ ಶ್ರೀಜಯದೇವ ಕಪ್ ಪಂದ್ಯಾವಳಿಯ ನಿಮಿತ್ತ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ

Exit Poll-2024 : ಹರಿಯಾಣ ಜಮ್ಮು ಮತ್ತು ಕಾಶ್ಮೀರದಲ್ಲಿ ರೋಚಕ ಫಲಿತಾಂಶ : ಇಲ್ಲಿದೆ ಎಕ್ಸಿಟ್ ಪೋಲ್‌ ಮಾಹಿತಿ…!

  ಸುದ್ದಿಒನ್, ಅಕ್ಟೋಬರ್. 05 : ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ (ಅಕ್ಟೋಬರ್ 5) ಮತದಾನ ಪೂರ್ಣಗೊಂಡಿದೆ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಅಕ್ಟೋಬರ್

error: Content is protected !!