Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

IPL2022: ಅವರೊಬ್ಬ ಅತ್ಯಾಕರ್ಷಕ ಆಟಗಾರ : ಪಡಿಕ್ಕಲ್ ಬಗ್ಗೆ ಹಿಂಗೆ ಹೊಗಳಿದ್ಯಾರು ಗೊತ್ತಾ..?

Facebook
Twitter
Telegram
WhatsApp

ಪಿಎಲ್ ಶುರುವಾಗೋದಕ್ಕೆ ಇನ್ನೇನು ಕೆಲವೇ ದಿನಗಳಿವೆ. ಆದ್ರೆ ಐಪಿಎಲ್ ಜ್ವರ ಶುರುವಾಗಿ ಅದೆಷ್ಟೋ ದಿನಗಳೇ ಕಳೆದಿವೆ. ಈ ಬಾರಿಯ ಆರ್ಸಿಬಿ ಆಟಗಾರರ ಬಗ್ಗೆ ಫ್ಯಾನ್ಸ್ ಗೆ ಕೊಂಚ ಬೇಸರ ಇದ್ರು ಕೂಡ, ಈ ಸಲ ಕಪ್ ನಮ್ದೆ ಅನ್ನೋ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ಇನ್ನು ಈ ಸಲ ಐಪಿಎಲ್ ನಲ್ಲಿ ಇರುವ ಆಟಗಾರರೆಲ್ಲ ಯುವಕರೇ. ಹೀಗಾಗಿ ಕ್ರೇಜ್ ಮತ್ತಷ್ಟು ಜಾಸ್ತಿಯಾಗಿದೆ. ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್ ಹೀಗೆ ಅನೇಕ ಉತ್ಸಾಹಿ ಆಟಗಾರರು ಎಲ್ಲರ ಗಮನ ಸೆಳೆದಿದ್ದಾರೆ. ಯಾರ್ ಯಾರಿಗೆ ಯಾವ ಟೀಂ ಇಷ್ಟವೋ ಆ ಟೀಂ ನ ಆಟ ನೋಡುವ ಉತ್ಸುಕರಾಗಿದ್ದಾರೆ. ಈ ಮಧ್ಯೆ ಕನ್ನಡಿಗ ದೇವದತ್ ಪಡಿಕ್ಕಲ್ ಗೆ ಹೊಗಳಿಕೆಯ ಸುರಿಮಳೆ ಸಿಕ್ಕಿದೆ.

ದೇವದತ್ ಅವರ ಆಟ ಅದ್ಭುತವಾಗಿದೆ. ಅದರಲ್ಲೂ ಲೆಗ್ ಸೈಡ್ ಆಟ ಇನ್ನು ಇಷ್ಟವಾಗುತ್ತೆ. ಕಳೆದ ಎರಡು ಸೀಸನ್ ಗಳಲ್ಲಿ ನಾನು ದೇವದತ್ ಆಟವನ್ನ ನೋಡಿದ್ದೇನೆ. ಅವರೊಬ್ಬ ಅತ್ಯಾಕರ್ಷಕ ಆಟಗಾರನೆಂದು ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ಆಡಿ ಹೊಗಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪವಿತ್ರಾ ಜಯರಾಂ ನಿಧನ : ಅವರ ಸ್ನೇಹಿತ ಚಂದು ಕೂಡ ಆತ್ಮಹತ್ಯೆಯಿಂದ ಸಾವು..!

ಕಿರುತೆರೆ ನಟಿ ಪವಿತ್ರಾ ಜಯರಾಂ ಹೈದ್ರಾಬಾದ್ ಗೆ ತೆರಳುತ್ತಿದ್ದಾಗ ಕಾರು ಅಪಘಾತದಿಂದ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ನಟ ದರ್ಶನ್ ಅವರ ಸಿನಿಮಾಕ್ಕೂ ಒಕೆ ಎಂದಿದ್ದರು. ಆದರೆ ವಿಧಿ ಬೇರೆಯದ್ದೇ ಆಟ ಆಡಿದೆ. ಹೈದ್ರಾಬಾದ್ ತಲುಪುವ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

error: Content is protected !!