Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ನವರಿಗೆ ಹಳೆ ಗಂಡನ ಪಾದವೇ ಗತಿ : ಸಿಟಿ ರವಿ ಕಿಡಿ

Facebook
Twitter
Telegram
WhatsApp

 

ಬೆಂಗಳೂರು: ಬಿಜೆಪಿ ನಾಯಕ ಸಿ ಟಿ ರವಿ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ. 350 ಸ್ಥಾನದಲ್ಲಿ ಸಿಕ್ಕಿರೋದೆ ಒಂದ್ ಸಾವಿರ ಒಂದೂವರೆ ಸಾವಿರ ಕಡಿಮೆ. ನಾಮಿನೇಷನ್ ಹೊಸದಾಗಿ ಫೈಲ್ ಮಾಡಿ ಬಂದವರಿಗೆ ಒಂದಷ್ಟು ವೋಟು ಸಿಗುತ್ತೆ. ಆದ್ರೆ ಕಾಂಗ್ರೆಸ್ ಗೆ ಅದು ಇಲ್ಲ. ಈಗ ಜನರಿಗೆ ಹಸ್ತ ಕಂಡರೆ ಕಣ್ಣೆತ್ತಿ ನೋಡಬಾರದು ಎಂಬುದೇ ಬಂದಿದೆ. ಇಷ್ಟಾದರೂ ಹಳೇ ಗಂಡನ ಪಾದವೇ ಗತಿ ಎಂಬಂತಾಗಿದ್ದಾರೆ.

ಆಟಗಾರನಿಗೆ ಫರ್ಫಾಮೆನ್ಸ್ ಮುಖ್ಯ. ಕಾಂಗ್ರೆಸ್ ನವರಿಗೆ ಫರ್ಫಾಮೆನ್ಸ್ ಬೇಡವೇ ಬೇಡ. ಕಾಂಗ್ರೆಸ್ ನವರಿಗೆ ಸೋಲಿನ ಮೇಲೆ ಸೋಲು, ಅಪಮಾನವಾಗಿದೆ. ಆದರೆ ಏನೇ ಆದ್ರೂ ಸೋನಿಯಾ ಗಾಂಧಿಯೇ ಬೇಕು ಅಂತಿದ್ದಾರೆ. ನಮ್ಗೆ ಒಳ್ಳೆಯದ್ದೆ. ನಮ್ಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗುತ್ತದೆ.

ರಾಹುಲ್ ಗಾಂಧಿ ನೇತೃತ್ವ ಇದ್ರೆ ಟ್ರೋಲ್ ಮಾಡ್ತಾರೆ. ಅದು ನಮ್ಗೆ ಒಳ್ಳೆಯದ್ದು. ಹೀಗಾಗಿ ನಮ್ಮ ಕ್ಯಾಂಪೇನ್ ಸುಲಭವಾಗುತ್ತೆ. ಅವರನ್ನ ಸೋಷಿಯಲ್ ಮೀಡಿಯಾದವ್ರೆಲ್ಲಾ ಟ್ರೋಲ್ ಮಾಡ್ತಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಸಿ ಟಿ ರವಿ ಹರಿಹಾಯ್ದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

ಭಾಷಣದಲ್ಲಿ ಯಡವಟ್ಟು : ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕುಮಾರಸ್ವಾಮಿ ದೂರು.. ಎಫ್ಐಆರ್ ದಾಖಲು..!

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಬಿಜೆಪಿ ಅದ್ಯಾವಾಗ ಮತ್ತೆ ಪ್ರಹ್ಲಾದ್ ಜೋಶಿ ಅವರಿಗೇನೆ ಟಿಕೆಟ್ ಕೊಟ್ಟಿತೇ ಅಂದಿನಿಂದಾನೇ ದಿಂಗಾಲೇಶ್ವರ ಸ್ವಾಮೀಜಿಗೆ ಬೇಸರ ಉಂಟಾಗಿತ್ತು. ಅಭ್ಯರ್ಥಿಯನ್ನು ಬದಲಾಯಿಸಿ ಎಂದು ಮನವಿ ಕೂಡ ಅಭ್ಯರ್ಥಿಯ ಬದಲಾವಣೆ

error: Content is protected !!