Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾವೂ ಸಂಬಳ ತೆಗೆದುಕೊಳ್ತಾ ಇರೋದು ಜನರ ತೆರಿಗೆ ಹಣ : ಸಚಿವ ಆರ್ ಅಶೋಕ್

Facebook
Twitter
Telegram
WhatsApp

ಮಂಗಳೂರು: ಈಶ್ವರಪ್ಪ ನೀಡಿದ ರಾಷ್ಟ್ರ ಧ್ವಜ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧಣಿ ನಡೆಸುತ್ತಿದ್ದಾರೆ. ಇತ್ತ ರಾಜ್ಯದಲ್ಲಿ ಹಿಜಾಬ್ ವಿವಾದ ನಡೆಯುತ್ತಲೇ ಇದೆ. ಇದೆಲ್ಲದರ ಬಗ್ಗೆ ಮಾತನಾಡಿರುವ ಸಚಿವ ಆರ್ ಅಶೋಕ್ ಕಾಂಗ್ರೆಸ್ ಮೇಲೆ ಗರಂ ಆಗಿದ್ದಾರೆ.

 

ಶಾಲೆಗಳಲ್ಲಿ ವಿದ್ಯೆಗೆ ಆದ್ಯತೆ ಕೊಡೊಬೇಕು ಅಂತಾನೇ ಎಲ್ಲರು ಇದ್ದಾರೆ. ಆದ್ರೆ ಇವ್ರು ಬೇಕು ಅಂತಿದ್ರೆ ಇದ್ರಿಂದೆ ಯಾವುದೋ ಕೈವಾಡವಿದೆ ಎಂದು ಗೊತ್ತಾಗುತ್ತೆ. ಹೀಗೆ ಸಮಸ್ಯೆ ಬಗೆ ಹರಿಸದೆ ಧರಣಿ ಕೂತರೆ ಹೇಗೆ. ನಮ್ಮ ಕಾರು, ಟಿಎ, ಡಿಎ ಎಲ್ಲವೂ ಜನರ ದುಡ್ಡುಇನಿಂದ ಸಿಕ್ತಾ ಇರೋದು. ಅವರ ಹಣದಲ್ಲಿ ನಾವೂ ಸಂಬಳ ತೆಗೆದುಕೊಳ್ತೇವೆ. ಹತ್ರತ್ರ ಎರಡು ಲಕ್ಷ ಸಂಬಳ ತೆಗೆದುಕೊಂಡು ಹೀಗೆ ಗೊರಕೆ ಹೊಡೆದ್ರೆ ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ.

ಜನರುಗೆ ಕುಡಿಯೋ ನೀರಿದ್ಯಾ, ವಿದ್ಯಾಭ್ಯಾಸ ಇದ್ಯಾ
ಇದೆಲ್ಲದರ ಸಮಸ್ಯೆ ಬಗ್ಗೆ ಗಮನ ಸೆಳೆದು ವಿಪಕ್ಷ ನಾಯಕರು ಸರ್ಕಾರದ ಕಿವಿ ಹಿಂಡಬೇಕು. ಆದ್ರೆ ಈಗ ಇದೆಲ್ಲಾ ಉಲ್ಟಾ ಆಗಿದೆ. ಈಗ ನಾವೆ ಹೇಳಬೇಕಾಗಿದೆ. ನಮ್ಮನ್ನ ಕಿವಿ ಹಿಂಡಿ, ಅಭಿವೃದ್ಧಿ ಬಗ್ಗೆ ಕೇಳಿ ಅಂತಿದ್ದೀವಿ. ಅವರಿಗೆ ಈಗ ಸಿಕ್ಕಾಪಟ್ಟೆ ಖುಷಿಯಾಗಿದೆ. ಕಳೆದ ಎರಡು ದಿನದಿಂದ ಏನು ಕೆಲಸ ಇಲ್ಲ. ಅವರಿಗೆ ಹಾಸಿಗೆ ಕೊಟ್ಟಿರೋದು, ಊಟ ಎಲ್ಲಾ ಟ್ಯಾಕ್ಸ್ ಹಣವೇ. ಜನರ ತೆರಿಗೆ ಹಣದಲ್ಲಿ ನಾವೂ ಬದುಕ್ತಾ ಇದ್ದೀವಿ. ಆದ್ರೆ ಹಿಂಗೆ ಗೊರಕೆ ಹೊಡೆದುಕೊಂಡು ಬದುಕ್ತಾ ಇದ್ರೆ ಹೇಗೆ. ಆಡಳಿತ ಪಕ್ಷದಲ್ಲಿದ್ದುಕೊಂಡು ವಿಪಕ್ಷದವರ ಕಿವಿ ಹಿಂಡಬೇಕಾಗಿದೆ. ಗೊರಕೆ ಹೊಡೆಯೋದನ್ನ ನಿಲ್ಲಿಸಿ. ಮೊದಲು ಆಗಬೇಕಾದ ಕೆಲಸದ ಬಗ್ಗೆ ಮಾತನಾಡಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು : ಕೋರ್ ಕಮಿಟಿಯಲ್ಲಿ ತೀರ್ಮಾನ

ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜಿ.ಟಿ ದೇವೇಗೌಡರ ನೇತೃತ್ವದ ಕೋರ್ ಕಮಿಟಿಯಲ್ಲಿ ಈ ಸಂಬಂಧ ನಿರ್ಧಾರವಾಗಿದ್ದು, ಅಮಾನತು ಮಾಡಲಾಗಿದೆ. ಈ ಸಂಬಂಧ

ಬಿಜೆಪಿ ನಾಯಕನಿಗೆ ಮಾತ್ರ ಪೆನ್ ಡ್ರೈವ್ ಕೊಟ್ಟಿದ್ದೆ : ಶಾಕಿಂಗ್ ವಿಡಿಯೋ ಬಿಟ್ಟ ಡ್ರೈವರ್ ಕಾರ್ತಿಕ್

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನೇ ದಿನೇ ಹಲವು ವಿಚಾರಗಳು ಹೊರಗೆ ಬರುತ್ತಿವೆ. ನಿನ್ನೆಯಷ್ಟೇ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ, ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿ, ಕಾರ್ತಿಕ್ ಬಳಿ ಪೆನ್ ಡ್ರೈವ್

error: Content is protected !!