Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಳೆದ ಚುನಾವಣೆಯಲ್ಲಿ ಮತ ಹಾಕಿಲ್ಲ,‌ಮುಂದೆ ಹಾಕ್ತೀರಿ ಅನ್ನೋ ನಂಬಿಕೆಯೂ ಇಲ್ಲ : ಶಾಸಕ ಪ್ರೀತಂ ಗೌಡ

Facebook
Twitter
Telegram
WhatsApp

ಹಾಸನ: ಶಾಸಕ ಪ್ರೀತಂ ಗೌಡ ಕಾರ್ಯಕ್ರಮದಲ್ಲಿ ಬೇಸರ ಹೊರ ಹಾಕಿದ್ದಾರೆ. ನೀವೂ ನನಗೆ ಮತ ಹಾಕದೆ ಇದ್ದರು ನಾನು ನಿಮಗೆ ಕೆಲಸ‌ ಮಾಡಿಕೊಡ್ತೇನೆ. ಕಳೆದ ಚುನಾವಣೆಯಲ್ಲೂ ನನಗೆ ಮತ ಹಾಕಿಲ್ಲ. ಮುಂದಿನ ಚುನಾವಣೆಯಲ್ಲೂ ಮತ ಹಾಕ್ತೀರಿ ಎಂಬ ನಂಬಿಕೆ ಇಲ್ಲ ಎಂದಿದ್ದಾರೆ.

ನಗರದಲ್ಲಿ 30-31ನೇ ವಾರ್ಡ್ ಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ರೀತಿ ಹೇಳಿದ್ದಾರೆ. ನನಗೇನು ಈಗಲೇ ಮತ ಹಾಕಬೇಕು ಎಂಬುದಿಲ್ಲ. 2013ರಲ್ಲಿ ಹಾಕದೆ ಹೋದರೆ ಏನಂತೆ 2028ಕ್ಕೆ ಹಾಕಿಯೇ ಹಾಕ್ತೀರಾ. ಆದ್ರೆ ಬಿಜೆಪಿ ಹೆಸರು ಬಳಸಿ ಅದಕ್ಕೆ ಮತ ಹಾಕಬೇಡಿ ಎಂದವರಿಗೆ ಯಾವತ್ತು ಮತ ಹಾಕಬೇಡಿ.

ಎಲ್ಲರಿಗೂ ತಲೆಗೆ ಹೋಗಲಿ ಎಂದು ತಾಕೀತು ಮಾಡುತ್ತಿದ್ದೇನ. ಅದಕ್ಕೆ ಒತ್ತಿ ಒತ್ತಿ ಹೇಳುತ್ತಿದ್ದೇನೆ. ಪ್ರೀತಂ ಗೌಡ ವಿರುದ್ಧ ಮತ ಹಾಕಿ ಎನ್ನುವವರನ್ನ ನಿಮ್ಮ ಹತ್ತಿರವೂ ಸುಳಿಯುವುದಕ್ಕೆ ಬಿಡಬೇಡಿ. ನೀವೂ ನನಗೆ ಮತ ಹಾಕದೆ ಹೋದರೂ ನಿಮ್ಮ ಕೆಲಸವನ್ನ ನಾನು ಮಾಡಿಕೊಡುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!