Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉತ್ತರಪ್ರದೇಶ ಸಿಎಂ ಹುದ್ದೆ ಹಿಡಿಯುತ್ತಾರಾ ಪ್ರಿಯಾಂಕ ಗಾಂಧಿ..!

Facebook
Twitter
Telegram
WhatsApp

ಲಕ್ನೊ: ಚುನಾವಣಾ ಆಯೋಗ ಇಲಾಖೆ ಪಂಚರಾಜ್ಯಗಳ ಚುನಾವಣೆ ಘೋಷಿಸಿದ್ದೇ ತಡ ಪಕ್ಷಗಳಲ್ಲಿ ಚುನಾವಣೆಯ ಬಿಸಿ ಗರಿಗೆದರಿದೆ. ಮೊದಲಿನಿಂದಲೂ ಉತ್ತರ ಪ್ರದೇಶದಲ್ಲೇ ಹೆಚ್ಚು ಆ್ಯಕ್ಟೀವ್ ಆಗಿರುವ ಪ್ರಿಯಾಂಕ ಗಾಂಧಿ ಈಗ ಹೊಸ ವಿಚಾರವೊಂದನ್ನ ಹೊರ ಹಾಕಿದ್ದಾರೆ.

ಉತ್ತರ ಪ್ರದೇಶಕ್ಕೆ ನಾನೇ ಸಿಎಂ ಆಗಬಹುದಾ ಎಂದಿದ್ದಾರೆ. ನಿಮಗೆ ಬೇರೆ ಮುಖ ಸಿಎಂ ಸ್ಥಾನಕ್ಕೆ ಕಾಣುತ್ತಿದೆಯೇ ಎಂದು ಮಾಧ್ಯಮದವರನ್ನ ಪ್ರಶ್ನಿಸಿದ್ದಾರೆ.

ಇಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡಿಗಡೆ ಮಾಡಿದ್ದು, ಆ ವೇಳೆ ಮಾಧ್ಯಮದವರು ಪ್ರಿಯಾಂಕ ಗಾಂಧಿಯನ್ನ ಪ್ರಶ್ನಿಸಿದ್ದಾರೆ. ಸಿಎಂ ಅಭ್ಯರ್ಥಿ ಯಾರೆಂದು ಕೇಳಿದಾಗ, ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನು ನೋಡಬಹುದು ಅಲ್ಲವೆ ಎಂದಿದ್ದಾರೆ.

ಯುಪಿ ಎಲೆಕ್ಷನ್ ನಲ್ಲಿ ಪ್ರಿಯಾಂಕ ಗಾಂಧಿ ಮಹಿಳೆಯರ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಪ್ರಣಾಳಿಕೆಯಲ್ಲೂ ಮಹಿಳೆಯರ ಸಮಸ್ಯೆಯನ್ನೇ ತೋರಿಸಿದೆ. ಹೀಗಾಗಿ ಸಿಎಂ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ ಅನ್ನೋ ಮಾತು ಕೇಳಿ ಬಂದಿತ್ತು. ಇದೀಗ ಪ್ರಿಯಾಂಕ ಗಾಂಧಿ ಅವರೇ ಸಿಎಂ ಸ್ಥಾನಕ್ಕೆ ನಿಲ್ತಾರೆ ಎಂಬುದಿ ಕನ್ಫರ್ಮ್ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂಡಾ ದಾಖಲೆಗಳನ್ನು ಹೆಲಿಕಾಪ್ಟರ್ ನಲ್ಲಿ ಸಾಗಾಟ ಮಾಡಿದರಾ..? ಬಿಜೆಪಿ-ಜೆಡಿಎಸ್ ನಾಯಕರ ಆರೋಪಗಳೇನು..?

  ಬೆಂಗಳೂರು: ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಡಿ ತನಿಖೆ ಚುರುಕುಗೊಂಡಿದೆ. ಇದರ ನಡುವೆ ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಮೂಡಾಗೆ ಸಂಬಂಧಿಸಿದ ದಾಖಲೆಗಳು

Soaked Dates: ಬೆಳಿಗ್ಗೆ ನೀರಿನಲ್ಲಿ ನೆನೆಸಿದ ಖರ್ಜೂರ ತಿಂದರೆ ಏನಾಗುತ್ತೆ ಗೊತ್ತಾ?

    ಸುದ್ದಿಒನ್ : ಅನೇಕ ಜನರು ತಮ್ಮ ಸಿಹಿತಿಂಡಿಗಳಲ್ಲಿ ಸಕ್ಕರೆಯ ಬದಲು ಖರ್ಜೂರವನ್ನು ಬಳಸುತ್ತಾರೆ. ಇದು ಸಿಹಿ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಖರ್ಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ವಿವಿಧ

ಮಿಥುನ ರಾಶಿಯವರಿಗೆ ಗುರು ದ್ವಾದಶ ಸ್ಥಾನದಲ್ಲಿರುವನು ದಂಪತಿಗಳಿಗೆ ಸಂತಾನ ಫಲ

ಮಿಥುನ ರಾಶಿಯವರಿಗೆ ಗುರು ದ್ವಾದಶ ಸ್ಥಾನದಲ್ಲಿರುವನು ದಂಪತಿಗಳಿಗೆ ಸಂತಾನ ಫಲ, ಕರ್ಕ ರಾಶಿಯವರಿಗೆ ಗುರು ಶುಕ್ರ ಶುಭ ಇದ್ದು ಮದುವೆ ಯೋಗ ಪ್ರಾಪ್ತಿ, ಶನಿವಾರ ರಾಶಿ ಭವಿಷ್ಯ -ಅಕ್ಟೋಬರ್-19,2024 ಸೂರ್ಯೋದಯ: 06:14, ಸೂರ್ಯಾಸ್ತ :

error: Content is protected !!